ಕಲ್ಲಡ್ಕ

ಶ್ರೀ ಕೃಷ್ಣ ಮಂದಿರ ಅಮ್ಟೂರು ಅಧ್ಯಕ್ಷರಾಗಿ ಮಹಾಬಲ ಕುಲಾಲ್‌ಆಯ್ಕೆ

ಅಮ್ಟೂರು ಶ್ರೀಕೃಷ್ಣ ಮಂದಿರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆದಿದ್ದು, ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಮಹಾಬಲ ಕುಲಾಲ್ ಅಧ್ಯಕ್ಷರಾಗಿ ಆಯ್ಕೆಗೊಂಡರು.

ಇದಕ್ಕೂ ಮುನ್ನ ದಯಾನಂದ ಪೂಜಾರಿ ಅಧ್ಯಕ್ಷತೆಯಲ್ಲಿ ಕೋಶಾಧಿಕಾರಿ ಶರತ್ ಅಮ್ಟೂರು ಲೆಕ್ಕಪತ್ರ ಮಂಡಿಸಿದರು.

ಜಾಹೀರಾತು

ನೂತನ ಉಪಾಧ್ಯಕ್ಷರಾಗಿ ಪ್ರಥ್ವಿರಾಜ್ ಆಳ್ವ, ಕಾರ್‍ಯದರ್ಶಿ ಶ್ರೀಧರ ಸುವರ್ಣ, ಜೊತೆಕಾರ್‍ಯದರ್ಶಿ ಗೋಪಾಲ ಪೂಜಾರಿ, ಕೋಶಾಧಿಕಾರಿಜಯಪ್ರಕಾಶ್, ಲೆಕ್ಕ ಪರಿಶೋಧಕರುರಮೇಶ್‌ಕರಿಂಗಾಣ, ಭಜನಾ ಕಾರ್‍ಯದರ್ಶಿ ಶಂಕರ ಬಿ. ಭಟ್ಟಹಿತ್ಲು, ಭಜನಾ ಸಂಘಟಕರಾಗಿದಾಮೋದರ, ವಾಸುದೇವ, ಉಮಾನಾಥ, ಗೌರವಾಧ್ಯಕ್ಷರಾಗಿ ಶಂಕರನಾರಾಯಣ ಐತಾಳ್ ಓಣಿಬೈಲು ಇವರನ್ನುಆಯ್ಕೆ ಮಾಡಲಾಯಿತು.

ಸಲಹೆಗಾರರಾಗಿ ಕುಶಾಲಪ್ಪ ಅಮ್ಟೂರು, ದಯಾನಂದ ಪೂಜಾರಿ, ಪುರುಷೋತ್ತಮ, ಮಹಾಬಲ ಬಿ, ಹರೀಶ ಬಿ, ಸುರೇಶ, ರಾಜೇಶ, ಶರತ್‌ಕುಮಾರ್, ಸೂರ್‍ಯ, ಮೋಹನ ಆಚಾರ್‍ಯ, ಗಂಗಾಧರ, ವೇಣುಗೋಪಾಲ, ವಿಕೇಶ್ ಶೆಟ್ಟಿ, ನೋಣಯ್ಯ, ಕೌಶಿಲ್, ನಂದನ್‌ರೈ, ದಿವಾಕರ ಪೂಜಾರಿ, ಸಂತೋಷ್, ಅನಿಲ್, ಹರೀಶ್ ಬಿ.ಪೊಯ್ಯಕಂಡ ಅವರನ್ನುಆಯ್ಕೆ ಮಾಡಲಾಯಿತು. ಕುಶಾಲಪ್ಪಅಮ್ಟೂರು ಕಾರ್‍ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ