ವಲಚ್ಚಿಲ್ ಪದವಿನ ಮೇರ್ಲಪದವಿನಲ್ಲಿ ಜೋಸೆಫ್ ರೆಬೆಲ್ಲೋರವರ ಎರಡು ದನ ಮೇ 6 ರಂದು ರಾತ್ರಿ ಕಳವುಗೊಂಡಿದ್ದು ಈ ಪರಿಸರದಲ್ಲಿ ದನ, ಆಡು ಕಳವು ಹೆಚ್ಚಾಗುತ್ತಿದ್ದು ಜಾನುವಾರು ಸಾಕಾಣೆದಾರರು ಆತಂಕದಿಂದ ಇದ್ದಾರೆ. ಈ ಬಗ್ಗೆ ಸೊಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಅಡ್ಯಾರ್ ಅರ್ಕುಳ ಗ್ರಾಮ ಸಮಿತಿ ಖಂಡಿಸಿದ್ದು ಕ್ರಮ ಕೈಗೊಳ್ಳಲು ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯ, ಎಸ್.ಡಿ.ಪಿ.ಐ ಅಡ್ಯಾರ್ ಗ್ರಾಮ ಸಮಿತಿ ಅದ್ಯಕ್ಷ, ಯಾಸೀನ್ ಅರ್ಕುಳ ಆಗ್ರಹಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…