ಮಂಗಳೂರು ವಿಶ್ವವಿದ್ಯಾನಿಲಯದ 2016ರ ಮೇ ತಿಂಗಳಿನಲ್ಲಿ ಪದವಿ ಅಂತಿಮ ಪರೀಕ್ಷೆಯಲ್ಲಿ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿಗೆ ಐದು ರ್ಯಾಂಕ್ಗಳು ಬಂದಿರುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಬಿ.ಎಸ್ಸಿ. ವಿಭಾಗದಲ್ಲಿ ಕಾವ್ಯ ಕೆ. ನಾಯಕ್, ಪ್ರಥಮ ರ್ಯಾಂಕ್, ಪವಿತ್ರಾ, ಏಳನೇ ರ್ಯಾಂಕ್, ಬಿ.ಕಾಂ. ವಿಭಾಗದಲ್ಲಿ ರಮ್ಯ ಪ್ರಶಸ್ತಿ. ಪ್ರಥಮ ರ್ಯಾಂಕ್, ನಿಧಿ ಬಿ.ಎನ್., ಏಳನೇ ರ್ಯಾಂಕ್ ಹಾಗೂ ರಕ್ಷಾ ಭಟ್ ಬಿ. ಒಂಬತ್ತನೇ ರ್ಯಾಂಕ್ ಪಡೆದಿರುತ್ತಾರೆ.