ಬಂಟ್ವಾಳ: ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ನಡೆಯುವ 49ನೇ ವರ್ಷದ ಶ್ರೀ ಶಾರದಾ ಪೂಜಾ ಉತ್ಸವದ ಮಹಾಸಭೆ ಭಾನುವಾರ ಕಲ್ಲಡ್ಕ ದ.ಕ.ಜಿ.ಪಂ ಶಾಲಾ ವಠಾರದಲ್ಲಿ ನಡೆಯಿತು.
ಉತ್ಸವಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅದ್ಯಕ್ಷರಾಗಿ ಗಣೇಶ್ ಶೆಟ್ಟಿ, ಉಪಾದ್ಯಕ್ಷರಾಗಿ ಶಿವರಾಮ ಕುಕ್ಕಮಜಲು, ಜ್ಯೋತಿ ನಾಗರಾಜ್ ರಾಮನಗರಪ್ರದಾನ ಕಾರ್ಯದರ್ಶಿಯಾಗಿ ರಾಜೇಶ್.ಕೆ. ಜೊತೆ ಕಾರ್ಯದರ್ಶಿಯಾಗಿ ರವಿ ರೈ ಕುಕ್ಕಮಜಲು, ಕೋಶಾದಿಕಾರಿಯಾಗಿ ದಿನೇಶ್ ಕೃಷ್ಣಕೋಡಿ. ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಆಳ್ವ, ಸಂದೇಶ್ ಅಂಚನ್, ಉಷಾ ಪುರುಸೋತ್ತಮ್, ರೇಣುಕಾ ಚಂದ್ರಶೇಖರ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಜಯಶಂಕರ ಶೆಟ್ಟಿ, ಸತೀಶ್ ಗೌಡ ಪುಷ್ಪಾಂಜಲಿ, ಲೀಲಾವತಿ ಕುಕ್ಕಮಜಲು, ಸುಧಾ ವಿಕ್ರಂ ರಾಮನಗರ, ಸಂಘಟನಾ ಕಾರ್ಯದರ್ಶಿಯಾಗಿ ಶಶಿಕಿರಣ್ ಆಚಾರ್ಯ ರಾಮನಗರ, ಭಜನಾ ಸಂಚಾಲಕರಾಗಿ ಸತೀಶ್ ಆಚಾರ್ಯ ರಾಮನಗರ ಮತ್ತು ಚಂದ್ರಿಕಾ ಯೋಗೀಶ್ ಕಲ್ಲಡ್ಕ ಆಯ್ಕೆಯಾದರು. ಪ್ರತಿಷ್ಠಾನದ ಅದ್ಯಕ್ಷರಾದ ಯತಿನ್ ಕುಮಾರ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ಸ್ವಾಗತಿಸಿ ಕೋಶಾದಿಕಾರಿ ರಾಜೇಶ್ ಕೊಟ್ಟಾರಿ ದನ್ಯವಾದ ಅರ್ಪಿಸಿದರು.
Rajesh acharya secreatery