ಕೇಂದ್ರ ಬಜೆಟ್ ಗೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನಿ. ಬಂಟ್ವಾಳ ತಾಲೂಕು ಪ್ರಭಾಕರ ಪ್ರಭು ಪ್ರತಿಕ್ರಿಯೆ ನೀಡಿದ್ದಾರೆ.
ಕರಾವಳಿಯ ಕೋಕೋ, ತೆಂಗು, ಗೇರು ಬೆಳೆಗೆ ಪ್ರೋತ್ಸಾಹದೊಂದಿಗೆ ರಪ್ತಿಗೆ ಆಧ್ಯತೆ, ಪಶುಪಾಲನೆಗೆ ಸಹಾಯಧನದೊಂದಿಗೆ ಸುಲಭ ಸಾಲ, ರೈತರಿಗಾಗಿ ಎ ಒನ್ ತಂತ್ರಜ್ಞಾನ ಬಳಕೆ, ಖಾದಿ ಗ್ರಾಮೋದ್ಯೋಗಕ್ಕೆ ಪ್ರೋತ್ಸಾಹ, ಹೈಸ್ಪೀಡ್ ರೈಲು ಯೋಜನೆ,ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರೋತ್ಸಾಹ,ಆಯುರ್ವೇದ ಔಷಧಕ್ಕೆ ಹೆಚ್ಚಿನ ಆದ್ಯತೆ, ಸಣ್ಣ & ಮಧ್ಯಮ ವರ್ಗದ ಉದ್ಯಮಿಗಳಿಗೆ ಸಾಲ ನೆರವು ಹಾಗೂ ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರಿಗೆ ಒಂದು ಮಹಿಳಾ ಹಾಸ್ಟೆಲ್ ಸ್ಥಾಪನೆ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆಯಿಂದ ಕೂಡಿದ ವಿಕಸಿತ ಭಾರತಕ್ಕೆ ಪೂರಕವಾದ ಬಜೆಟ್ ಎಂದು ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…