ನಮ್ಮೂರು

ವಿಶ್ವ ಯೋಗ ದಿನಾಚರಣೆ – ಕಡಲತೀರದಲ್ಲಿ ಮರಳುಶಿಲ್ಪ ರಚನೆ

“ಸ್ಯಾಂಡ್ ಥೀo, ಉಡುಪಿ ” ತಂಡದಿಂದ ಮರಳುಶಿಲ್ಪ

ನಾಳೆ ನಡೆಯುವ ಅಂತಾರಾಷ್ಟ್ರೀಯ ಯೋಗ  ದಿನಾಚರಣೆಯ ಪ್ರಯುಕ್ತ  ಮಾನಸಿಕ ಮತ್ತು ದೈಹಿಕವಾದ ಆರೋಗ್ಯಕ್ಕಾಗಿ ಯೋಗ  ಎಂಬ ಜನಜಾಗೃತಿ ಯನ್ನು  ಸಾರಬಲ್ಲ ಕಲಾಕೃತಿಯು ಕೋಟೇಶ್ವರ ಕೋಡಿ ಹಳೆಅಳಿವೆ ಕಡಲ ಕಿನಾರದಲ್ಲಿ ಪದ್ಮಾಸನವುಳ್ಳ ಮರಳು ಶಿಲ್ಪ  ಕಲಾಕೃತಿಯ ಮೂಲಕ ಅರಿವು ಸ್ಯಾಂಡ್ ಥೀಮ್ ಉಡುಪಿಯ ಹರೀಶ್ ಸಾಗಾ ನೇತೃತ್ವದಲ್ಲಿ ಮೂಡಿಸಲಾಯಿತು. ಕಲಾವಿದರಾದ  ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಭಾಗವಹಿಸಿದ್ದರು.

ಜಾಹೀರಾತು

WORLD YOGA DAY

SAND THEME UDUPI

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts