ನ.21ರಂದು ಗುರುವಾರದಂದು ತುರ್ತು ನಿರ್ವಹಣೆ ಕಾಮಗಾರಿ ಹಿನ್ನಲೆಯಲ್ಲಿ ಬೆಳಿಗ್ಗೆ 10.00ರಿಂದ ಸಂಜೆ 5.30 ಗಂಟೆಯವರೆಗೆ 110/33/11 ಕೆವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 33ಕೆವಿ ವಗ್ಗ, ಬೆಳ್ತಂಗಡಿ, ಕಕ್ಕಿಂಜೆ ಹಾಗೂ ಪಿಲಿಕಳ ಫೀಡರ್, ಹಾಗೂ 1 ಕೆವಿ ಫೀಡರ್ಗಳಿಂದ ಹೊರಡುವ ಕೊಯ್ಯರು, ಬಂದಾರು, ನಾವೂರು, ಬೆಳ್ತಂಗಡಿ, ವೇಣೂರು, ಮರೋಡಿ, ಪೆರಾಡಿ, ಧರ್ಮಸ್ಥಳ, ನಿಟ್ಟಡೆ ಕುಕ್ಕೇಡಿ, ಸೋಮಂತಡ್ಕ, ಕೊಕ್ಕಡ, ಉಜಿರೆ, ಕಕ್ಕಿಂಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಂಟ್ವಾಳ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…