ಬುಧವಾರ ಧಾರಾಕಾರ ಮಳೆ.. ಸಮಸ್ಯೆಗಳ ತಾಣವಾಗಿರುವ ಮಂಗಳೂರು ಬಿಸಿರೋಡ್ ಮಾರ್ಗದ (ಸುರತ್ಕಲ್ – ಬಿ.ಸಿ.ರೋಡ್ ಚತುಷ್ಪಥ) ರಾಷ್ಟ್ರೀಯ ಹೆದ್ದಾರಿಯ ತುಂಬೆ ತಿರುವಿನಲ್ಲಿ ನೀರು ರಸ್ತೆಗೆ ನುಗ್ಗಿ ಮಹಾಸಾಗರದಂತೆ ಕಂಡಿತು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…
View Comments
ಮಾರ್ಗ ಆಗುವಾಗ ಮಳೆ ಇರಲಿಲ್ಲ. ಈಗಿನ ಸ್ಥಿತಿಗೆ ಮಳೆಯೇ ಕಾರಣ,ನಾವಲ್ಲ.ಜನರಿಗೆ ತೊಂದರೆ ಆದರೆ ಸರಕಾರ ಪರಿಶೀಲಿಸಿದ ಬಳಿಕ ಪರಿಹಾರ ಕೊಡಲಾಗುವುದು.