ಬಂಟ್ವಾಳಕ್ಕೆ ಬಂದ ಓರಿಗಾಮಿ ಕಲೆಯ ವೈಶಿಷ್ಟ್ಯ ಹೊತ್ತ ಬಸ್, ಏನಿತ್ತು ಇದರಲ್ಲಿ?

‘‘ ಮುಂಬಯಿಯ ಛತ್ರಪತಿ ಶಿವಾಜಿ ಮಹರಾಜ್ ವಸ್ತುಸಂಗ್ರಹಾಲಯ ಒರಿಗಾಮಿ‌ ಕಲಾಕೃತಿಗಳನ್ನೊಳಗೊಂಡ “ಒರಿಗಮಿ ಬಸ್” ಇಂದು ಬಂಟ್ವಾಳ ತಾಲೂಕಿಗೆ ಆಗಮಿಸಿದ್ದು, ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಶಾಲಾಮಕ್ಕಳು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು … Continue reading ಬಂಟ್ವಾಳಕ್ಕೆ ಬಂದ ಓರಿಗಾಮಿ ಕಲೆಯ ವೈಶಿಷ್ಟ್ಯ ಹೊತ್ತ ಬಸ್, ಏನಿತ್ತು ಇದರಲ್ಲಿ?