ಬಿ ಸಿ ರೋಡಿನ ಅಜ್ಜಿಬೆಟ್ಟು ಹತ್ತಿರದ ಮೈಕ್ರೋಸ್ಟೇಷನ್ ಬಳಿಯ ಮನೆಯ ಕಾಂಪೌಂಡ್ ಬಳಿ ಬೃಹದಾಕಾರದ ಹೆಬ್ಬಾವು ರಾತ್ರಿ ಕಂಡು ಬಂತು. ಮಾಹಿತಿ ಪಡೆದ ಬಿ.ಸಿ.ರೋಡಿನ ಹೆಗ್ಡೆ(ನಾಗ)ಕ್ಯಾಂಟಿನ್ ಹರೀಶ್ ತಂಡ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿ ಬಳಿಕ ಅದನ್ನು ಬಂಟ್ವಾಳ ಅರಣ್ಯಾಧಿಕಾರಿ ಗಳೊಂದಿಗೆ ಕಾಡಿನಲ್ಲಿ ಬಿಟ್ಟು ಬಂದಿರುತ್ತಾರೆ. (ಎಸ್.ಆರ್. ವರದಿ)
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…