ಜಿಲ್ಲಾ ಸುದ್ದಿ

ಮೊಬೈಲ್ ಅಂಗಡಿಯಲ್ಲಿ ನಿಷೇಧಿತ E-ಸಿಗರೇಟ್ ಮಾರಾಟ – ಪೊಲೀಸರ ದಾಳಿ

ಜಾಹೀರಾತು

 ಪುತ್ತೂರು ತಾಲೂಕು ಉಪ್ಪಿನಂಗಡಿಯ ಮೊಬೈಲ್ ಅಂಗಡಿಯಲ್ಲಿ ನಿಷೇಧಿತ ಇ – ಸಿಗರೇಟ್ ಮಾರಾಟ ಮಾಡುವುದನ್ನು ಪತ್ತೆಹಚ್ಚಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ. ಬಿ.ಎಸ್. ನೇತೃತ್ವದಲ್ಲಿ ದಾಳಿ ನಡೆದಿದ್ದು, ಶೇಖ್ ಶಾಹಿದ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಖಚಿತ ಮಾಹಿತಿಯಂತೆ ಪುತ್ತೂರು ತಾಲೂಕು ಉಪ್ಪಿನಂಗಡಿ ಕಸ್ಬಾ ಗ್ರಾಮದ ಮೊಬೈಲ್‌ ಅಂಗಡಿಯಲ್ಲಿ ನಿಷೇಧಿತ ಇ-ಸಿಗರೇಟ್‌ ಎಂಬ ವಸ್ತುವನ್ನು ಮಾರಾಟ ಮಾಡುತ್ತಿದ್ದ ಅಂಗಡಿಗೆ ಹೋದಾಗ 1)  DYBVAPOUR  350 PUFFS 5% CUCUMBER ICE ಎಂದು ಬರೆದ ಬಾಕ್ಸ್‌-1  ಇದರಲ್ಲಿ CUCUMBER ICE ಎಂದು ಬರೆದಿರುವ ಒಟ್ಟು 10 ಇ-ಸಿಗರೇಟ್‌  ಪೀಸ್ ಗಳು ,2) DYBVAPOUR 350 PUFFS 5% LYCHEE ICE ಎಂದು ಬರೆದ ಬಾಕ್ಸ್‌-2  ಇದರಲ್ಲಿ LYCHEE ICE ಎಂದು ಬರೆದಿರುವ ತಲಾ 10 ರಂತೆ ಒಟ್ಟು 20 ಇ-ಸಿಗರೇಟ್‌ ಪೀಸ್‌ ಗಳು, 3) DYBVAPOUR  350 PUFFS 5% BLUE MINT ಎಂದು ಬರೆದ ಬಾಕ್ಸ್‌-1  ಇದರಲ್ಲಿ BLUE MINT ಎಂದು ಬರೆದಿರುವ ಒಟ್ಟು 8  ಇ-ಸಿಗರೇಟ್‌ ಪೀಸ್‌ ಗಳು, 4) DYBVAPOUR  350 PUFFS 5% BLUE RAZZ  ಎಂದು ಬರೆದ ಅರ್ಧ ತೆರೆದ ಬಾಕ್ಸ್‌-1  ಇದರಲ್ಲಿ BLUE RAZZ  ಎಂದು ಬರೆದಿರುವ ಒಟ್ಟು 5 ,ಇ-ಸಿಗರೇಟ್‌  ಪೀಸ್ ಗಳು, 5) ICED STRAWBERRY  ಎಂದು ಬರೆದಿರುವ ಒಟ್ಟು 3 ಇ-ಸಿಗರೇಟ್‌ ಪೀಸ್ ಗಳು, 6) LUSH ICE  ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್, 7) PEACH ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್ , 8) LYCHEE ICE  ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್ ಗಳು, 9) TANGERINE ICE ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್, 10) CUCUMBER ICE  ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್, 11) SOUR APPLE  ಎಂದು ಬರೆದಿರುವ ಒಟ್ಟು 1 ಇ-ಸಿಗರೇಟ್‌ ಪೀಸ್ ಇದ್ದು, ಇವುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಇರಿಸಿಕೊಂಡಿರುವುದನ್ನು ಮಹಜರು ಮುಖೇನ ವಶಪಪಡಿಸಿಕೊಂಡಿರುವುದಾಗಿದೆ. ವಶಪಡಿಸಿಕೊಂಡ ವಿವಿಧ ಫ್ಲೇವರ್‌‌ನ  ಒಟ್ಟು 52  ನಿಷೇಧಿತ ಇ-ಸಿಗರೇಟ್‌ ಇದ್ದು, ಇವುಗಳ ಮೌಲ್ಯ ಒಟ್ಟು 26,000/ ಆಗಬಹುದು ಎಂದು ಅಂದಾಜಿಸಲಾಗಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts