UPDATE: ಕಾರ್ಮಿಕರಿದ್ದ ಮನೆ ಮೇಲೆ ಭೂಕುಸಿತ: ಓರ್ವ ಸಾವು, ಇಬ್ಬರ ರಕ್ಷಣೆ, ಮಣ್ಣಿನಡಿಯಲ್ಲಿರುವ ಮತ್ತೋರ್ವನಿಗಾಗಿ ರಕ್ಷಣಾ ಕಾರ್ಯಾಚರಣೆ, ಸ್ಥಳೀಯರ ನೆರವು

ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ನೀರಪಲ್ಕೆ ಮುಕ್ಕುಡ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಜರಿದು ಆದ ಭೂಕುಸಿತಕ್ಕೆ ಸಂಬಂಧಿಸಿದಂತೆ, ಓರ್ವ ಸಾವನ್ನಪ್ಪಿದ್ದು, ಇಬ್ಬರನ್ನು ರಕ್ಷಿಸಲಾಗಿದೆ. ಮತ್ತೋರ್ವನನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಕೇರಳದ ಪಾಲಕ್ಕಾಡ್ ನಿವಾಸಿ … Continue reading UPDATE: ಕಾರ್ಮಿಕರಿದ್ದ ಮನೆ ಮೇಲೆ ಭೂಕುಸಿತ: ಓರ್ವ ಸಾವು, ಇಬ್ಬರ ರಕ್ಷಣೆ, ಮಣ್ಣಿನಡಿಯಲ್ಲಿರುವ ಮತ್ತೋರ್ವನಿಗಾಗಿ ರಕ್ಷಣಾ ಕಾರ್ಯಾಚರಣೆ, ಸ್ಥಳೀಯರ ನೆರವು