ಬಂಟ್ವಾಳ

ಕೊಯಿಲದಲ್ಲಿ ಸಂಭ್ರಮದ ಶಾರದೋತ್ಸವ, ಶಾಸಕ ರಾಜೇಶ್ ನಾಯ್ಕ್ ಭೇಟಿ

EDITED AND OWNED BY – HARISH MAMBADY. For Advertisements, News Contact Watsapp No: 9448548127

ಬಂಟ್ವಾಳ: ಇಲ್ಲಿನ ಕೊಯಿಲದಲ್ಲಿ ರಾಯಿ-ಕೊಯಿಲ -ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ  ಶಾರದೋತ್ಸವ ಸಮಿತಿ  ವತಿಯಿಂದ 19ನೇ ವರ್ಷ ಪೂಜಿಸಲಾದ ಶಾರದಾ ವಿಗ್ರಹ ಶುಕ್ರವಾರ ಸಂಜೆ ಸರಳ ರೀತಿಯಲ್ಲಿ ಕುದ್ಮಾಣಿ ಹೊಳೆಯಲ್ಲಿ ವಿಸರ್ಜನೆಗೊಂಡಿತು. ಅದ್ದೂರಿ ಶೋಭಾಯಾತ್ರೆಗೆ ಬದಲಾಗಿ ಭಜನೆ ಮತ್ತೆ ಚೆಂಡೆ ವಾದ್ಯದೊಂದಿಗೆ ಸಂಭ್ರಮದ ಮೆರವಣಿಗೆ ನಡೆಯಿತು.

ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮತ್ತಿತರ ಗಣ್ಯರು ಭೇಟಿ ನೀಡಿದರು. ಸಮಿತಿ ಅಧ್ಯಕ್ಷ ರಂಜನ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಅಜಿತ್ ಕುಮಾರ್ ಹೊರಂಗಳ, ವೇದಮೂರ್ತಿ ರಾಜಾರಾಮ ಭಟ್, ಟ್ರಸ್ಟಿನ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಗ್ರಾಪಂ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಸಮಿತಿ ಅಧ್ಯಕ್ಷ ರಂಜನ್ ಕುಮಾರ್ ಶೆಟ್ಟಿ ಅರಳ, ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ , ಡೊಂಬಯ ಅರಳ, ಅಜಿತ್ ಕುಮಾರ್, ಉಮೇಶ ಡಿ.ಎಂ., ಮನೋಹರ ಕೊಯಿಲ, ಸದಾನಂದ ಗೌಡ ರಾಯಿ, ರಮನಾಥ ರಾಯಿ, ಹರೀಶ ಬಾಡಬೆಟ್ಟು, ಸಂತೋಷ್ ಕುಮಾರ್ ಬೆಟ್ಟು, ಪ್ರಶಾಂತ್ ಶೆಟ್ಟಿ, ಶರತ್ ಕೊಯಿಲ, ವಿಶ್ವನಾಥ ಗೌಡ, ಮನೋಹರ ‌ಕೊಯಿಲ, ಉಮೇಶ್ ಅರಳ, ಮತ್ತಿತರರು ಇದ್ದರು.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.