Uncategorized

ನಿಧಾನವಾಗಿ ದೊರಕುತ್ತಿದೆ ವಿಜೇತರ ಫಲಿತಾಂಶ: 822ರ ಪೈಕಿ ಗೆದ್ದ 143 ಅಭ್ಯರ್ಥಿಗಳ ವಿವರ ಹೀಗಿದೆ

ಬಂಟ್ವಾಳ ತಾಲೂಕಿನ ಒಟ್ಟು 57 ಗ್ರಾಪಂಗಳಲ್ಲಿ 822 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1925 ಮಂದಿ ಸ್ಪರ್ಧೆಗಿಳಿದಿದ್ದರು. ಮತ ಎಣಿಕೆ ಬುಧವಾರ ಮೊಡಂಕಾಪಿನ ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿ ನಡೆಯುತ್ತಿದ್ದು, ಸಂಜೆ 6.30ಕ್ಕೆ ಆಯೋಗ ಪ್ರಕಟಿಸಿದ ವಿಜೇತ ಅಭ್ಯರ್ಥಿಗಳ ವಿವರ ಹೀಗಿದೆ.

ಅಮ್ಮುಂಜೆ:  ಕಾರ್ತಿಕ್ ಬಲ್ಲಾಳ್, ಭಾಗೀರತಿ, ಪ್ರಮೀಳಾ, ರವೀಂದ್ರ, ರೊನಾಲ್ಡ್ ಡಿಸೋಜ, ಲೀಲಾವತಿ, ಫೌಝಿಯಾ, ಅಬ್ದುಲ್ ರಝಾಕ್, ನೆಫೀಸಾ, ಲಕ್ಷ್ಮೀ, ವಾಮನ ಆಚಾರ್ಯ, ರಾಧಾಕೃಷ್ಣ ತಂತ್ರಿ, ಲೀಲಾವತಿ

ಕರಿಯಂಗಳ : ಗೀತಾ ಎಸ್, ಲಕ್ಷ್ಮೀಶ ಶೆಟ್ಟಿ, ಕೆ.ಅಬ್ದುಲ್ ಖಾದ್ರಿ, ವೀಣಾ, ಗೀತಾ, ನಾಗವೇಣಿ, ಮಹಮ್ಮದ್ ಶಮೀಮ್, ಲೋಕೇಶ್ ಪೂಜಾರಿ, ಚಂದ್ರಾವತಿ, ರಾಧಾ, ಚಂದ್ರಹಾಸ ಪಲ್ಲಿಪ್ಪಾಡಿ, ರಾಜು ಜಿ.ಕೋಟ್ಯಾನ್

ಜಾಹೀರಾತು

ಸಜಿಪಪಡು: ಪ್ರತಿಮಾ, ವಿಠಲದಾಸ, ಎಚ್.ಪುಷ್ಪಾ, ಕುಸುಮಾ, ಭಾಸ್ಕರ ನಾಯಕ್, ಸುರೇಶ್, ಕಾವ್ಯಶ್ರೀ, ಹರಿಶ್ಚಂದ್ರ

ಮಂಚಿ: ಫಾತಿಮತ್ ಜೊಹರಾ, ಜಿ.ಎಂ.ಇಬ್ರಾಹಿಂ, ರಮೀಝಾ, ಉಷಾ ಶೆಟ್ಟಿ, ಮೋಹನದಾಸ ಶೆಟ್ಟಿ, ಮೋಹನ ಪ್ರಭು, ಪ್ರಮೀಳಾ, ಶೋಭಾ, ಅಬ್ದುಲ್ ಅಜೀಜ್.

ಸಜಿಪಮುನ್ನೂರು:  ಚಂದ್ರಕಲಾ, ಗಣೇಶ್, ಸಂದೀಪ್ ಕುಮಾರ್

ಮಾಣಿಲ: ಶೋಭಾ ಕೆ, ಮಾಲತಿ ಎನ್.ಕೆ, ರಾಜೇಶ್ ಕುಮಾರ್ ಬಾಳೆಕಲ್ಲು, ಶ್ರೀಧರ ಬಾಳೆಕಲ್ಲು, ರಾಜೇಶ್ ಕುಮಾರ್ ಬಿ, ವನಿತಾ, ಗೀತಾ, ಚಂದ್ರಶೇಖರ್ ಪೂಜಾರಿ,

ಅನಂತಾಡಿ: ರಶ್ಮಿ ಎಸ್.ಎನ್, ಮಮಿತಾ ಕೆ. ಕಿದೆನಾರು, ಪುರಂದರ ಗೌಡ

ಮಾಣಿ : ಸೀತಾ, ಮೆಲ್ವಿನ್ ಕಿಶೋರ್ ಮಾರ್ಟಿಸ್, ಇಬ್ರಾಹಿಂ ಕೆ, ರಮಣಿ, ಸುದೀಪ್ ಕುಮಾರ್ ಶೆಟ್ಟಿ, ಮಿತ್ರಾಕ್ಷಿ, ಕೆ.ನಾರಾಯಣ ಶೆಟ್ಟಿ, ಸುಜಾತಾ, ಬಾಲಕೃಷ್ಣ ಆಳ್ವ ಕೊಡಾಜೆ, ಪ್ರೀತಿ ಪಿರೇರಾ

ಗೋಳ್ತಮಜಲು: ಇಕ್ಬಾಲ್, ಮಹಮ್ಮದ್ ಮುಸ್ತಾಫ, ಪ್ರೇಮ, ಹರಿಣಾಕ್ಷಿ, ಅಭಿಷೇಕ್ ಎನ್ ನೆಟ್ಲ, ಯೂಸುಫ್ ಹೈದರ್, ಸುಮಯ್ಯಾ,

ಮೇರಮಜಲು:  ಚೆನ್ನಮ್ಮ, ಅನಿಲ್ ಫೆರ್ನಾಂಡಿಸ್, ಜಯಶ್ರೀ, ಅಶೋಕ್ ಪೂಜಾರಿ, ವೃಂದಾ, ಫ್ರಾನ್ಸಿಸ್ ಮೆಂಡೋನ್ಸಾ, ಸುಗಂಧಿ, ವಿಮಲ ನಾಯ್ಕ, ಸತೀಶ್ ನಾಯ್ಕ, ಸವಿತಾ, ಹರಿಣಾಕ್ಷಿ, ಪದ್ಮನಾಭ ಶೆಟ್ಟಿ

ವಿಟ್ಲಮುಡ್ನೂರು: ಚಂದ್ರಾವತಿ, ರೋಹಿಣಿ, ಉಮೇಶ್, ಸಾಬಿರ, ಸಿದ್ದೀಕ್, ಮರಿಯಮ್ಮ, ಭಾರತಿ, ಜಯಪ್ರಕಾಶ್ ನಾಯಕ್, ಲೋಕೇಶ್ ಗೌಡ, ಪುನೀತ್ ಮಾಡತ್ತಾರು, ಮಹಾಬಲೇಶ್ವರ ಭಟ್ ಆಲಂಗಾರು, ಪ್ರೇಮಲತಾ

ಪಿಲಾತಬೆಟ್ಟು: ವನಿತಾ, ಪುಷ್ಪಲತಾ, ಯೋಗೇಂದ್ರ, ಹರ್ಷಿಣಿ, ಕಾಂತಪ್ಪ ಪೂಜಾರಿ, ಶಾರದಾ, ಸೆಲ್ವಿಸ್ಟರ್ ಗ್ಲಾನ್ ಪಿಂಟೊ, ಲಕ್ಷ್ಮೀನಾರಾಯಣ, ಲೀಲಾವತಿ.

ಕಾವಳಮುಡೂರು: ಜಯಂತಿ, ಸಫಾಸಲ್ಮಾ, ಖಲೀಲ್ ಅಹ್ಮದ್, ಶೈನಾಝ್, ರೇವತಿ, ಪ್ರಶಾಂತ್, ಶೇಷಗಿರಿ, ವೀಣಾ, ರಾಜಗೋಪಾಲ, ಜಯಲಕ್ಷ್ಮೀ, ಗಣೇಶ್, ಅಜಿತ್ ಶೆಟ್ಟಿ,

ಸಂಗಬೆಟ್ಟು: ಸುರೇಶ್ ಕುಲಾಲ್, ಬೆನೆಡಿಕ್ಟ ಡಿ ಕೋಸ್ಟ, ರವೀಂದ್ರ, ಶಾಂತಾ, ಸಂದೇಶ್ ಶೆಟ್ಟಿ, ಶಕುಂತಳಾ, ದಾಮೋದರ ಪೂಜಾರಿ, ಸತೀಶ್, ವಿಮಲಾ, ಪ್ರೇಮಾ, ಸುನಿಲ್ ಶೆಟ್ಟಿಗಾರ್. ಹೇಮಲತಾ, ದೇವಪ್ಪ ಪೂಜಾರಿ, ವಿದ್ಯಾ

ಪೆರಾಜೆ: ಶಶಿಕುಮಾರಿ, ರಾಜಾರಾಮ ಕಾಡೂರು, ಕುಶಾಲಪ್ಪ, ರೋಹಿಣಿ, ಉಮ್ಮರ್, ಸುನೀತಾ, ಹರಿಶ್ಚಂದ್ರ, ಮಮತಾ ಕುಮಾರಿ,

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.