ಸಿದ್ಧಕಟ್ಟೆ ಶ್ರೀ ಶಾರದೋತ್ಸವ ಸಮಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿದ್ದಕಟ್ಟೆ ವಲಯ ಹಾಗೂ ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಸಹಭಾಗಿತ್ವದಲ್ಲಿ ಉಚಿತ ಅಯುಷ್ಮಾನ್ ಭಾರತ್ ಯೋಜನೆಯ ನೋಂದಾವಣಿ ಶಿಬಿರ ಮತ್ತು ಕಾರ್ಡ್ ವಿತರಣಾ ಸಮಾರಂಭ ನಡೆಯಿತು.
ಈ ಸಂದರ್ಭ ಆಗಮಿಸಿದ ಮಾಜಿ ಸಚಿವ ಬಿ. ರಮಾನಾಥ ರೈ, ಕಾರ್ಡ್ ವಿತರಿಸಿದರು. ಸಿದ್ದಕಟ್ಟೆ ಸಾರ್ವಜನಿಕ ಶ್ರೀಶಾರದೋತ್ಸವದ ದ್ವಿತೀಯ ವರ್ಷದ ಆಮಂತ್ರಣ ಪತ್ರಿಕೆಯನ್ನೂ ಈ ವೇಳೆ ಬಿಡುಗಡೆ ಮಾಡಲಾಯಿತು.
ಜಿಲ್ಲಾ ಪಂಚಾಯತ್ ಸದ್ಯಸರಾದ ಚಂದ್ರಪ್ರಕಾಶ್ ಶೆಟ್ಟಿ,ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸಿದ್ದಕಟ್ಟೆ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ಲೋಕೇಶ್ ಶೆಟ್ಟಿ ಮೈಲೊಟ್ಟಿ, ಶಿವಾನಂದ ರೈ, ಎಂ.ರಮೇಶ್ ಮಂಜಿಲ, ಉಮೇಶ್ ಹಿಂಗಣಿ, ಶಿವಾನಂದ ರೈ, ದಿನೇಶ್ ಶೆಟ್ಟಿಗಾರ್, ಸದಾನಂದ್ ಶೀತಲ್, ವಿನೋದ್ ರಾಜ್ ಕೊಯಿಲ, ಅಶೋಕ್ ಆಚಾರ್ಯ, ದಿನೇಶ್ ಸುಂದರ್ ಶಾಂತಿ, ಶ್ರೀಧರ್ ಪೈ ವಾಮದಪದವು, ಯತೀಶ್ ಶೆಟ್ಟಿ, ದಾಮೋದರ ನಾಯ್ಕ್ ಕರ್ಪೆ, ದೇವಪ್ಪ ಕರ್ಕೇರ ನೆಕ್ಕರೆಕುರಿ, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕುಲಾಲ್, ಜಗದೀಶ್ ಕೊಯಿಲ, ಜಯಪ್ರಕಾಶ್ ಕೊಯಿಲ, ದಾಮೋದರ ಆಚಾರ್ಯ ಕೊಯಿಲ, ಸೀತರಾಮ ಶಾಂತಿ ಕಂಬಳಕೊಡಿ, ಜಯಕರ ಶೆಟ್ಟಿ ಸಿದ್ದಕಟ್ಟೆ, ದಾಮೋದರ್ ದೊಟ, ಸುಜಿಂದ್ರ ಶೆಟ್ಟಿ, ರಮೇಶ್ ನಾಯ್ಕ್ ರಾಯಿ, ನಾಗೇಶ್ ಶೆಟ್ಟಿ ಅಟ್ಲಾಬೆಟ್ಟು,ಸರಿತಾ ಮಂಚಕಲ್ಲು, ದಿನೇಶ್ವರಿ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಪ್ರೀತಮ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…