ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷರ ಪದಗ್ರಹಣದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಸ್.ಸಿ ಮೋರ್ಚಾದ ವತಿಯಿಂದ ಹೂ ಗುಚ್ಛ ನೀಡಿ ಅಭಿನಂದಿಸಲಾಯಿತು.
ಎಸ್. ಸಿ ಮೋರ್ಚಾದ ಅಧ್ಯಕ್ಷರಾದ ಕೇಶವ ದೈಪಲ, ಉಪಾಧ್ಯಕ್ಷರುಗಳಾದ ಗಿರಿಧರ ಎಸ್ ಸರಪಾಡಿ, ಆನಂದ ಪಿಲಾತಬೆಟ್ಟು, ಸಂತೋಷ ಮೈರಾನ್ಪಾದೆ, ಸುರೇಂದ್ರ ವಾಮದಪದವು, ಪ್ರದಾನ ಕಾರ್ಯದರ್ಶಿಗಳಾದ ರಮೇಶ್ ಕುದ್ರಬೆಟ್ಟು, ಲೋಕೇಶ್ ನಾಟಿ ನರಿಕೊಂಬು, ಹಾಗೂ ಕಾರ್ಯದರ್ಶಿಗಳಾದ ಪ್ರಕಾಶ್ ಮಣಿನಾಲ್ಕೂರು, ಶ್ರೀನಿವಾಸ್ ವಾಮದಪದವು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…