ಧೈರ್ಯವಿಲ್ಲದ ತರುಣ ಜನಾಂಗಕ್ಕೆ ಆತ್ಮವಿಶ್ವಾಸ ಬೋಧಿಸುವ ಬಂಟ್ವಾಳದ ಕೌಶಿಕ್, ಶಿಕ್ಷಣ ಸಚಿವರೇ ಭೇಷ್ ಎಂದರು!!

ಸಚಿವ ಸುರೇಶ್ ಕುಮಾರ್ ಗಮನ ಸೆಳೆದ ಬಂಟ್ವಾಳದ ಬಾಲಕ   ಜಾಹೀರಾತು ಬಂಟ್ವಾಳ ತಾಲೂಕಿನ ಎಸ್.ವಿ.ಎಸ್.ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳುಗಳಿಂದಲೇ ಉತ್ತರ ಬರೆದ ಬಂಟ್ವಾಳದ  ಕೌಶಿಕ್ ಇದೀಗ ರಾಜ್ಯಾದ್ಯಂತ ಸುದ್ದಿಯಾಗಿದ್ದಾನೆ. ಎಸ್.ಎಸ್.ಎಲ್.ಸಿ. … Continue reading ಧೈರ್ಯವಿಲ್ಲದ ತರುಣ ಜನಾಂಗಕ್ಕೆ ಆತ್ಮವಿಶ್ವಾಸ ಬೋಧಿಸುವ ಬಂಟ್ವಾಳದ ಕೌಶಿಕ್, ಶಿಕ್ಷಣ ಸಚಿವರೇ ಭೇಷ್ ಎಂದರು!!