ಬಂಟ್ವಾಳ, ಬಿ.ಸಿ.ರೋಡ್ ಸುತ್ತಮುತ್ತ ಸಂಜೆ ಸುಮಾರು 4ರ ವೇಳೆ ಗಾಳಿ, ಮಳೆ ಸುರಿಯಿತು. ಸುಮಾರು 10ರಿಂದ 15 ನಿಮಿಷ ಸುರಿದ ಮಳೆ ವಾತಾವರಣವನ್ನು ಕೆಲಕಾಲ ತಂಪಾಗಿಸಿತು. ಬಂಟ್ವಾಳ ಪರಿಸರದ ಸುತ್ತಮುತ್ತ ಆಲಿಕಲ್ಲು ಮಳೆಯಾದ ಕುರಿತು ವರದಿಗಳು ಲಭಿಸಿವೆ. ಸಂಜೆ 5ರ ಬಳಿಕ ಬಿಸಿಲಿನ ವಾತಾವರಣ ಮೂಡಿತು. ಈ ಮಧ್ಯೆ ವಿದ್ಯುತ್ ಪೂರೈಕೆಗೆ ಅಡಚಣೆಯೂ ಉಂಟಾಯಿತು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…