ಕೋಟೆಕಣಿ ಶ್ರೀರಾಮನಗರ ಶ್ರೀರಾಮ ಭಜನಾ ಮಂದಿರ ಟ್ರಸ್ಟ್ ವತಿಯಿಂದ ಫೆ 8ರಿಂದ 9ರ ಬೆಳಗ್ಗಿನವರೆಗೆ 70ನೇ ಏಕಾಹ ಭಜನಾ ಮಹೋತ್ಸವ ನಡೆಯಲಿದೆ.
ಫೆ. 4ರಿಂದ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಸಂಜೆ 7ಕ್ಕೆ ನಗರ ಭಜನೆ ಹೊರಡಲಿದೆ. 7ನೇ ತಾರೀಕಿನಂದು ಮಂದಿರದಲ್ಲಿ ಭಜನೆ, 8ರಂದು ಸೂರ್ಯೋದಯಕ್ಕೆ ಸರಿಯಾಗಿ ಏಕಾಹ ಭಜನೆ ಪ್ರಾರಂಭ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ೯ರಂದು ಭಾನುವಾರ ಬೆಳಗ್ಗೆ ಭಜನಾ ಮಂಗಳಾಚರಣೆ ನಡೆಯುವುದು ಎಂದು ಪ್ರಕಟಣೆ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…