ಬಂಟ್ವಾಳ ಕಸ್ಬಾ ಗ್ರಾಮದ ಕೆಮ್ಮಟೆಗುಡ್ಡೆ ರಸ್ತೆ ಕಾಂಕ್ರೀಟೀಕರಣವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉಪಸ್ಥಿತಿಯಲ್ಲಿ ಪುರಸಭೆ ಸದಸ್ಯೆ ಮಿನಾಕ್ಷಿ ಗೌಡ ಉದ್ಘಾಟಿಸಿದರು.
ಈ ಸಂದರ್ಭ ಪುರಸಭೆ ಸದಸ್ಯರಾದ ಎ.ಗೋವಿಂದ ಪ್ರಭು,ಬಿಜೆಪಿ ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ ,ಪ್ರ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಪುರಸಭೆ ಮಾಜಿ ಅಧ್ಯಕ್ಷರಾದ ದಿನೇಶ್ ಭಂಡಾರಿ, ಕಾರ್ಯದರ್ಶಿ ಗಣೇಶ್ ರೈ ಮಾಣಿ, ಪ್ರಮುಖರಾದ ಮಚ್ಚೆಂದ್ರ ಸಾಲ್ಯಾನ್, ವಸಂತ ಭಂಡಾರಿ, ದೀಕ್ಷಿತ್,ನಾಗೇಶ್ ಕುದನೆ, ಯೊಗೀಶ್ ಗೌಡ, ರಾಮಚಂದ್ರ ಗೌಡ, ಗಂಗಾಧರ ಸಾಮಾನಿ, ಕೃಷ್ಣ ಪೂಜಾರಿ, ಚಂದ್ರಶೇಖರ್ ಪೂಜಾರಿ, ಸುನಿಲ್, ಉಮೇಶ್ ಆಚಾರಿ, ಜನಾರ್ದನ , ರಮಾನಾಥ ಪೈ ,ರಮೇಶ್ ಗಣೇಶ್ ಪೂಜಾರಿ, ರಾಮಪ್ಪ ಕುಲಾಲ್, ಬಾಲಕೃಷ್ಣ, ಮಿಥುನ್, ಸುಂದರ ಟೈಲರ್, ಸಂತೋಷ್, ರಾಮಚಂದ್ರ ಪೂಜಾರಿ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…