ಬಂಟ್ವಾಳ

ಗಣೇಶ ಚೌತಿ: ಪರಿಸರಸ್ನೇಹಿ ಆಚರಣೆಗೆ ಪುರಸಭೆ ಸೂಚನೆ

ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಪರಿಸರಸ್ನೇಹಿ ಚೌತಿ ಆಚರಿಸುವಂತೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸೂಚಿಸಿದ್ದಾರೆ.

ಜಾಹೀರಾತು

ವಿಗ್ರಹವನ್ನು ನೈಸರ್ಗಿಕ ವಸ್ತುವಿನಿಂದ ತಯಾರಿಸಬೇಕು, ಸಾಂಪ್ರದಾಯಿಕ ಜೇಡಿಮಣ್ಣನ್ನು ಬಳಸಬೇಕು, ವಿಷಕಾರಿಯಲ್ಲದ ನೀರಿನಲ್ಲಿ ಕರಗುವ ಬಣ್ಣದಲ್ಲಿ ಚಿತ್ರಿಸಬೇಕು, ನಿಷೇಧಿತ ಜೈವಿಕ ವಿಘಟನೀಯ ರಾಸಾಯನಿಕ ಬಣ್ಣ ಹಚ್ಚಬಾರದು, ನದಿ, ಸರೋವರಗಳಲ್ಲಿ ವಿಗ್ರಹ ವಿಸರ್ಜಿಸುವ ಬದಲು ಮಣ್ಣಿನ ಬಂಡೆಗಳೊಂದಿಗೆ ತಾತ್ಕಾಲಿಕ ಸೀಮಿತ ಕೊಳ ನಿರ್ಮಿಸಿ ಅದರಲ್ಲಿ ವಿಗ್ರಹ ವಿಸರ್ಜಿಸಬೇಕು. ವಿಸರ್ಜನೆ ಪೂರ್ಣಗೊಂಡ ಬಳಿಕ ಬಣ್ಣ ಮತ್ತು ಟರ್ಬಿಡಿಟಿ ಪರಿಶೀಲಿಸಿದ ನಂತರ, ನದಿ, ಕೊಳ ಮತ್ತು ಸರೋವರಗಳಲ್ಲಿ ನೀರನ್ನು ಹರಿಸಬಹುದು. ತಾತ್ಕಾಲಿಕ ಸೀಮಿತ ಕೊಳಗಳಲ್ಲಿ ಸುಣ್ಣ ಸೇರಿಸಬೇಕು. ಘನತ್ಯಾಜ್ಯ ಸುಡುವುದನ್ನು ವಿಸರ್ಜನೆ ಸ್ಥಳದಲ್ಲಿ ಮಾಡಬಾರದು, ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ಬಳಸಬಾರದು ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ