ವಿಡಿಯೋ ಪ್ರಸ್ತುತಿ: ಶಕ್ತಿಪ್ರಸಾದ್ ಅಭ್ಯಂಕರ್, ಜ್ಯೇಷ್ಠ ಸ್ಟುಡಿಯೋ, ಬಿ.ಸಿ.ರೋಡ್
www.bantwalnews.com Editor: Harish Mambady
ಫೊಟೋ ಎಲ್ಲವನ್ನೂ ಹೇಳುತ್ತದೆ. ಚಿತ್ರಕೃಪೆ: ಅಪುಲ್ ಆಳ್ವಾ ಇರಾ.
ಚಾರ್ಮಾಡಿ ತಪ್ಪಲಿಗೆ ಬಂಟ್ವಾಳದ ಛಾಯಾಗ್ರಾಹಕ, ಜ್ಯೇಷ್ಠ ಸ್ಟುಡಿಯೋ ಮಾಲೀಕ ಮತ್ತು ಹವ್ಯಾಸಿ ಕಲಾವಿದ ಶಕ್ತಿಪ್ರಸಾದ್ ಅಭ್ಯಂಕರ್ ಮತ್ತು ತಂಡ ಭೇಟಿ ನೀಡಿ ಅಧ್ಯಯನ ನಡೆಸಿದೆ. ವಿವಿಧ ಪ್ರದೇಶಗಳ ಜನರ ಸಂಕಷ್ಟಗಳನ್ನು ಆಲಿಸಿ, ಅದನ್ನು ದಾಖಲೀಕರಿಸಿ, ಜನರ ಮುಂದಿಡುವ ಪ್ರಯತ್ನ ಮಾಡಿದೆ. ಇದರ ಮೊದಲ ಕಂತುಗಳು ಇಲ್ಲಿವೆ. ಈ ವಿಡಿಯೋ ಎಲ್ಲವನ್ನೂ ಹೇಳಲು ಪ್ರಯತ್ನಿಸುತ್ತದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…