ಅಧಿಕಾರದ ಭಾವ ನಮ್ಮಲ್ಲಿರುವುದು ಬೇಡ. ಸೇವಾಭಾವ ಇರಲಿ. ಅಹಂಕಾರ ಬೇಡ. ವಿವಿಐಪಿ ಸಂಸ್ಕೃತಿಯಲ್ಲಿರಬೇಡಿ. ಜನರೊಂದಿಗೆ ಬೆರೆಯಿರಿ. ಯಾವಾಗ ನಾವು ಸೇವಾಭಾವದಲ್ಲಿ ಕೆಲಸ ಮಾಡುತ್ತೇವೋ ಅಲ್ಲಿವರೆಗೆ ಜನರು ನಮ್ಮೊಂದಿಗಿರುತ್ತಾರೆ.
ಯಾವತ್ತೂ ಅಹಂಕಾರ ಪಡದಿರಿ. ಅಹಂಕಾರವನ್ನು ಎಷ್ಟು ದೂರ ಇಡುತ್ತೇವೋ ಅಷ್ಟು ನಮಗೆ ಒಳ್ಳೆಯದು. ಕೆಲವರು ನಿಮ್ಮನ್ನು ದಾರಿ ತಪ್ಪಿಸಲು ಯತ್ನಿಸುತ್ತಾರೆ. ಅದಕ್ಕೆ ಎಂದಿಗೂ ತಲೆಬಾಗಬೇಡಿ. ನಾವು ಎಷ್ಟೇ ಬೆಳದರೂ ನಮ್ಮ ಬೇರುಗಳನ್ನು ಯಾವತ್ತೂ ಮರೆಯಬಾರದು. ಸಂಸದರಾದ ನೀವು ಕೂಡ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡಬೇಕು. ಜನರ ಅಭಿವೃದ್ಧಿಗಾಗಿ ನಿರಂತರ ಶ್ರಮ ವಹಿಸಿ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…