ಸರಳ ಜೀವಿ, ಸಹೃದಯಿ – ನಾನು ನೋಡಿದ ರಾಜಕುಮಾರ

ಉದಯಕುಮಾರ ಪೈ ಮದರಾಸಿಗೆ ಹೋದಾಗ ಎಲ್ಲವೂ ತಮಿಳುಮಯ, ಕನ್ನಡ ಮಾಯ. ಇದರಿಂದಾಗಿ ಇಲ್ಲಿ ಕನ್ನಡಿಗರು ಇಲ್ಲವೇ , ಇದ್ದರೆ ಅವರನ್ನು ಎಲ್ಲಿ ಕಾಣಬಹುದು? ಎಂದು ನಾನು ಕೆಲಸಕ್ಕೆ ಸೇರಿದ ನಾರಾಯಣ ರಾಯರ ಹೊಟೇಲಿನ ಮ್ಯಾನೇಜರ್ ಅವರಲ್ಲಿ ಕೇಳಿದೆ. … Continue reading ಸರಳ ಜೀವಿ, ಸಹೃದಯಿ – ನಾನು ನೋಡಿದ ರಾಜಕುಮಾರ