ಬಿರುಸಿನ ಮತದಾನ, ಜಿಲ್ಲೆಯಲ್ಲಿ 32.34 ಶೇಕಡಾ, ಬಂಟ್ವಾಳದಲ್ಲಿ 33.8 ಶೇ. ಮತ ಚಲಾವಣೆ

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿರುಸಿನ ಮತದಾನವಾಗುತ್ತಿದೆ. ಬೆಳಗ್ಗೆ 9 ಗಂಟೆ ವೇಳೆ ಒಟ್ಟಾರೆಯಾಗಿ ಶೇ.15.11 ಮತ ಚಲಾವಣೆಯಾಗಿತ್ತು. ಬೆಳ್ತಂಗಡಿ 33.80, ಮೂಡುಬಿದಿರೆ 31.65, ಮಂಗಳೂರು ಉತ್ತರ 31.91, ದಕ್ಷಿಣ 29.63, ಮಂಗಳೂರು 31.3, ಬಂಟ್ವಾಳ 33.8, ಪುತ್ತೂರು 33.16 ಮತ್ತು ಸುಳ್ಯದಲ್ಲಿ 32.34 ಮತದಾನವಾಗಿದೆ. ಒಟ್ಟಾರೆಯಾಗಿ ಬೆಳಗ್ಗೆ 11 ಗಂಟೆ ವರೆಗೆ 32.34 ಮತದಾನವಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಾಹಿತಿ ನೀಡಿದ್ದಾರೆ.

ಜಾಹೀರಾತು

ಕ್ಷೇತ್ರವಾರು ವಿವರಗಳು ಹೀಗಿವೆ. ಬೆಳ್ತಂಗಡಿ – 219600 ಮತದಾರರು. ಮೂಡುಬಿದಿರೆ – 201715 ಮತದಾರರು ಮಂಗಳೂರು ಉತ್ತರ – 238622 ಮತದಾರರು. ಮಂಗಳೂರು ದಕ್ಷಿಣ 240195 ಮತದಾರರು, ಮಂಗಳೂರು 197143 ಮತದಾರರು. ಬಂಟ್ವಾಳ 222166 ಮತದಾರರು. ಪುತ್ತೂರು 204432 ಮತದಾರರು. ಸುಳ್ಯ 200585 ಮತದಾರರು ಇದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

5 hours ago