ಇಂಟಿಗ್ರೇಲ್ ಯೋಗ ಸಂತ್ಸoಗ (ರಿ)ಸಹಸಂಸ್ಥೆ ದಿವ್ಯಾಸ್ ನ ದಿವ್ಯಾಸ್ ವಿದ್ಯಾರ್ಥಿ ಪ್ರಶಸ್ತಿ 2018 5ನೇ ಹಂತವಾದ ಸೇವಾ ಪ್ರೊಜೆಕ್ಟ್ ನ ಅಂಗವಾಗಿ ಇದರ ಸ್ಪರ್ಧಿಯಾದ ಯಾಸರ್ ಅಪ್ರೀನ್ ರವರ ನೇತ್ರತ್ವದಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಲ್ಲಮಜಲಿನಲ್ಲಿ ಕೈತೋಟವನ್ನು ನಿರ್ಮಿಸಲಾಯಿತು.
ಕೈತೋಟದ ಉಧ್ಘಾಟನೆಯನ್ನು ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಸುಪ್ರಿಯಾ ಎ.ಸಿ ಇವರು ನೆರವೇರಿಸಿದರು ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಉಪಸ್ತಿತರಿದ್ದ ಶಾಲಾ ಮುಖ್ಯೊಪಾಧ್ಯಾಯಿನರಾದ ಜುಲಿಯೆಟ್ ರವರು ಅಂಕದೊಂದಿಗೆ ಪರಿಸರ ಸಂರಕ್ಷಣೆಯನ್ನು ಮಾಡುತ್ತ ಇತರ ಜೀವನ ಕೌಶಲ್ಯವನ್ನು ಕಲಿಯಬೇಕು ಎಂಬ ಸಂದೇಶ ನೀಡಿದರು. ಈ ಸಂಧರ್ಭದಲ್ಲಿ ಸ್ಪರ್ಧಿ ಯಾಸರ್ ಅಫ್ರೀನ್, ಶಿಕ್ಷಕಾ ವರ್ಗದವರು, ವಿಧ್ಯಾರ್ಥಿಗಳಾದ ಪ್ರಶಾಂತ್, ತಾವೀಷ್, ಆದಿಲ್ ಮತ್ತಿತರು ಉಪಸ್ತಿತರಿದ್ದರು. ಯಾಸರ್ ಅಫ್ರೀನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…