ಪ್ರಮುಖ ಸುದ್ದಿಗಳು

ಅ.28ರಂದು ಮಾಣಿಯಲ್ಲಿ ಶ್ರೀರಾಮಚಂದ್ರಾಪುರ ಮಠ ಶಿಷ್ಯಭಕ್ತರ ಸಭೆ

ಮಾಣಿಯಲ್ಲಿ ಶ್ರೀರಾಮಚಂದ್ರಾಪುರ ಮಠ ಶಿಷ್ಯಭಕ್ತರ ಸಭೆ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಲ್ಲಿ ಅ.28ರಂದು ಶಿಷ್ಯಭಕ್ತರ ಸಭೆ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.

ಜಾಹೀರಾತು

ಶ್ರೀರಾಮಚಂದ್ರಾಪುರ ಮಠ ಮಾಡಿದ ಸತ್ಕಾರ್ಯಗಳ ಅವಲೋಕನ ಹಾಗೂ ಶ್ರೀಮಠದ ಶ್ರೀಪೀಠದ ಮೇಲೆ ಮಾಡಿದ ಮಿಥ್ಯಾರೋಪ, ಷಡ್ಯಂತ್ರ, ಕುಕೃತ್ಯಗಳ ಮಾಹಿತಿಯನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ  ಮಠ ಸಂರಕ್ಷಣೆಯ ಕುರಿತು ಶ್ರೀಮಠದ ಶಿಷ್ಯಭಕ್ತರ ಸಭೆಯಿದು ಎಂದು ಆಯೋಜಕರು ತಿಳಿಸಿದ್ದಾರೆ.

ಶ್ರೀರಾಮಚಂದ್ರಾಪುರ ಮಠ ಮಾಡಿದ ಸತ್ಕಾರ್ಯಗಳ ಅವಲೋಕನ ಹಾಗೂ ಶ್ರೀಮಠದ ಶ್ರೀಪೀಠದ ಮೇಲೆ ಮಾಡಿದ ಮಿಥ್ಯಾರೋಪ, ಷಡ್ಯಂತ್ರ, ಕುಕೃತ್ಯಗಳ ಮಾಹಿತಿಯನ್ನು ಸಮಾಜಕ್ಕೆ ನೀಡುವ ಉದ್ದೇಶದಿಂದ ಷಡ್ಯಂತ್ರಗಳಿಂದ ಮಠ ಸಂರಕ್ಷಣೆಯ ಕುರಿತು ಹೊನ್ನಾವರ, ಕುಮಟ, ಸಾಗರ, ಶಿವಮೊಗ್ಗ, ಹೊಸನಗರ, ಬೆಂಗಳೂರು, ಹಾಗೂ ದಕ್ಷಿಣ ಕನ್ನಡ ಭಾಗದ ಮಠದ ಶಿಷ್ಯ ಭಕ್ತರು, ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಹಾಗೂ ಸಮಾಜದ ಹಿರಿಯರು ಮಠ ಸಂರಕ್ಷಣಾ ಅಭಿಯಾನದಲ್ಲಿ ವಿಶೇಷ ಆಸಕ್ತಿ ವಹಿಸಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.