ಶ್ರೀಕೃಷ್ಣ ಮಂದಿರ ಅಮ್ಟೂರು ವಾರ್ಷಿಕ ಮಹಾಸಭೆ ಅಧ್ಯಕ್ಷ ಮಹಾಬಲ ಕುಲಾಲ್ ಅಧ್ಯಕ್ಷತೆಯಲ್ಲಿ ಮಂದಿರದಲ್ಲಿ ನಡೆಯಿತು. ಲೆಕ್ಕಪತ್ರ ಮಂಡನೆ ಬಳಿಕ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ರಮೇಶ್ ಕರಿಂಗಾಣ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರಥ್ವಿರಾಜ್ ಆಳ್ವ, ಕಾರ್ಯದರ್ಶಿ ಶ್ರೀಧರ ಸುವರ್ಣ, ಜೊತೆ ಕಾರ್ಯದರ್ಶಿ ಗೋಪಾಲ ಪೂಜಾರಿ, ಕೋಶಾಧಿಕಾರಿ ಜಯಪ್ರಕಾಶ್, ಭಜನಾ ಕಾರ್ಯದರ್ಶಿ ಶಂಕರ ಬಿ. ಭಟ್ಟಹಿತ್ಲು, ಭಜನಾ ಸಂಘಟಕರಾಗಿ ದಾಮೋದರ, ವಾಸುದೇವ, ಉಮಾನಾಥ, ಗೌರವಾಧ್ಯಕ್ಷರಾಗಿ ಶಂಕರನಾರಾಯಣ ಐತಾಳ್ ಓಣಿಬೈಲು ಅವರನ್ನು ಆಯ್ಕೆ ಮಾಡಲಾಯಿತು. ಸಲಹೆಗಾರರಾಗಿ ಕುಶಾಲಪ್ಪ ಅಮ್ಟೂರು, ದಯಾನಂದ ಪೂಜಾರಿ, ಪುರುಷೋತ್ತಮ ಪೊಯ್ಯಕಂಡ, ಮಹಾಬಲ ಬಿ, ಹರೀಶ ಬಿ, ಸುರೇಶ, ರಾಜೇಶ, ಶರತ್ಕುಮಾರ್, ಸೂರ್ಯ, ಮೋಹನ ಆಚಾರ್ಯ, ಗಂಗಾಧರ, ವೇಣುಗೋಪಾಲ, ವಿಕೇಶ್ ಶೆಟ್ಟಿ, ನೋಣಯ್ಯ, ಕೌಶಿಲ್, ನಂದನ್ರೈ, ದಿವಾಕರ ಪೂಜಾರಿ, ಸಂತೋಷ್, ಅನಿಲ್, ಹರೀಶ್ ಬಿ.ಪೊಯ್ಯಕಂಡ ಇವರನ್ನುಆಯ್ಕೆ ಮಾಡಲಾಯಿತು. ಕುಶಾಲಪ್ಪ ಅಮ್ಟೂರು ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿ, ವಂದಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)