ಬಂಟ್ವಾಳ

ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಪದಗ್ರಹಣ

ಸರಕಾರಿ ಪದವಿಪೂರ್ವ ಕಾಲೇಜು ಗೂಡಿನಬಳಿ,ಬಿ.ಮೂಡ ಕಾಲೇಜು ಅಭಿವೃದ್ಧಿ ನೂತನ ಸಮಿತಿಯ ಪದಗ್ರಹಣ ಸಮಾರಂಭ  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.

ಜಾಹೀರಾತು

ಈ ಸಂಧರ್ಭ ಶಾಸಕರು ಕಾಲೇಜಿನ ಸಮಗ್ರ ಅಭಿವೃದ್ಧಿಗೆ ನೂತನ ಸಮಿತಿಯ ಪಧಾದಿಕಾರಿಗಳನ್ನು ಮತ್ತು ಸದಸ್ಯರನ್ನು ಅಭಿನಂದಿಸಿ ಕಾಲೇಜಿನ ಅಭಿವೃದ್ದಿಗೆ ಶ್ರಮಿಸಬೇಕಾಗಿ ಕರೆ ನೀಡಿದರು. ಉಪಾಧ್ಯಕ್ಷರಾದ ರಜನಿ ಚಿಕ್ಕಯ್ಯಮಠ, ಪೋಷಕ ವರ್ಗದ ಸದಸ್ಯರು ಬಿ.ಮೊಹಮ್ಮದ್, ಮಲ್ಲೇಶ್ವರ ಹೆಚ್, ಸುಜಾತ ಲೆಕ್ಕಿಸಿರಿಪಾದೆ, ಯಶೋಧ, ಪ್ರಾಂಶುಪಾಲರಾದ ಯೂಸೂಫ್, ಉಪನ್ಯಾಸಕರಾದ ವೆಂಕಟೇಶ್ವರ ಭಟ್, ದಾಮೋದರ್ ಇ, ಸದಸ್ಯರುಗಳಾದ ಫಾರೂಕ್, ಸುಷ್ಮಾ ಚರಣ್, ದಿನೇಶ್ ಅಮ್ಟೂರು, ಸಚಿನ್, ಹರೀಶ್, ಭರತ್, ರವೀಂದ್ರ, ಸುರೇಶ್ ಸಾಲ್ಯಾನ್, ಪದ್ಮನಾಭ ಗಟ್ಟಿ, ಲಯನ್.ಶ್ರೀನಿವಾಸ ಪೂಜಾರಿ ಮೆಲ್ಕಾರ್, ಅಂಗನವಾಡಿ ಕಾರ್ಯಕರ್ತೆ ನೇತ್ರಾವತಿ, ವಾಣಿಶ್ರೀ ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.