ಬಂಟ್ವಾಳ

ವಿವೇಕಾನಂದ ಭಾಷಣ ವರ್ಷಾಚರಣೆ

ಸ್ವಾಮಿ ವಿವೇಕಾನಂದ ಚಿಕಾಗೋದಲ್ಲಿ 125 ವರ್ಷಗಳ ಹಿಂದೆ ಮಾಡಿದ ಭಾಷಣದ ವರ್ಷಾಚರಣೆಯನ್ನು ಬಂಟ್ವಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ನಡೆಯಿತು.

ಜಾಹೀರಾತು

ಪೂರ್ವ ವಿದ್ಯಾರ್ಥಿ ಕೀರ್ತಿರಾಜ್ ಮುಖ್ಯ ಅತಿಥಿಯಾಗಿ ಆಗಮಿಸಿ ಸ್ವಾಮಿ ವಿವೇಕಾನಂದರ ಭಾಷಣದ ಪ್ರಾಮುಖ್ಯತೆಯನ್ನು ವಿವರಿಸಿದರು. ದೈಹಿಕ  ಶಿಕ್ಷಣ ನಿರ್ದೇಶಕರಾದ  ಪ್ರೊ ಅಪರ್ಣಾ ಆಳ್ವ ವಿವೇಕಾನಂದರ ತತ್ವಗಳು  ಯುವಜನರಿಗೆ  ಹೇಗೆ  ಪ್ರಸ್ತುತ ಎಂಬುದನ್ನು  ವಿವರಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಹೈದರ್ ಆಲಿ ಪ್ರಾಸ್ತಾವಿಕ  ಭಾಷಣ ನಿರ್ವಹಿಸಿದರು. ಇತಿಹಾಸ  ವಿಭಾಗದ ಮುಖ್ಯಸ್ತ  ಪ್ರೊ ಸತೀಶ್  ಗಟ್ಟಿ  ಅಧ್ಯಕ್ಷತೆ ವಹಿಸಿದ್ದರು .ವಿದ್ಯಾರ್ಥಿನಿ ಮಮತಾ  ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.