ಪ್ರಮುಖ ಸುದ್ದಿಗಳು

ಸಂಕಷ್ಟದಲ್ಲಿರುವ ಹಮೀದ್ ಗೆ ಸಾಂತ್ವನ

ಕುವೈಟಿನ ಆರ್ದಿಯಾ ಎಂಬಲ್ಲಿ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸವನ್ನು ಕಳೆದ ಏಳು ತಿಂಗಳಿಮದ ಮಾಡುತ್ತಾ, ವೀಸಾ ಕಾಲಾವಧಿ ಮುಗಿದ ಕಾರಣ ತಾಯ್ನಾಡಿಗೆ ಮರಳಲಾರದೆ  ಹಮೀದ್ ಇಸ್ಲಾಂ ಎಂಬವರ ಸಂಕಷ್ಟವನ್ನು ಬಶೀರ್ ಸಾಲೆತ್ತೂರು ಅವರು ನೀಡಿದ ಮಾಹಿತಿ ಮೇರೆಗೆ ಕೆ.ಸಿ.ಎಫ್.  ಪರ್ವಾನಿಯಾ ಸೆಕ್ಟರ್ ಕಾರ್ಯದರ್ಶಿ ಮಜಮ್ಮಹ್ ಬಾಯಾರ್, ಕುವೈಟ್ ಕಮಿಟಿ ಟ್ರಸ್ಟ್ ನ ಹೈದರಲಿ ಕಲ್ಲರ್ಪೆ ಭೇಟಿಯಾಗಿ ಸಾಂತ್ವನ ಹೇಳಿದರು.

ಜಾಹೀರಾತು

ಹಮೀದ್ ಇಸ್ಲಾಂ ಅವರ ವಿಸಾ ಕಾಲಾವಾಧಿ ಮುಗಿದಿರುವ ಕಾರಣ ಜುಲೈ ತಿಂಗಳಲ್ಲಿ ಮಗಳ ಮದುವೆಗೂ ಹೋಗಲು ಸಾಧ್ಯವಾಗದೆ ಇತರರಲ್ಲಿ ಕಷ್ಟವನ್ನು ಹೇಳಲಾಗದೆ ಪರಿತಪಿಸುತ್ತಿದ್ದರು. ಈ ವಿಷಯವು ಕುವೈಟ್ ಕೆ.ಸಿ.ಫ್ ಸದಸ್ಯರಿಗೆ ತಿಳಿದಾಗ ಇಸ್ಲಾಂ ಅವರನ್ನು ಸಂಪರ್ಕಿಸಿ ಅವರ ಯಜಮಾನನಲ್ಲಿ ಮಾತುಕತೆ ನಡೆಸಿ ಹೊಸ ವಿಸಾ ಮತ್ತು ಅವರ ಬಾಕಿ ಇರುವ ವೇತನವನ್ನು ನೀಡಲು ಕೇಳಿಕೊಂಡಾಗ ಕೆ.ಸಿ.ಫ್ ಸದಸ್ಯರ ಮಾತಿಗೆ ಮಣಿದು ಎಲ್ಲಾ ವ್ಯವಸ್ಥೆಯನ್ನು ಮಾಡುವುದಾಗಿ ಒಪ್ಪಿಕೊಂಡರು. ಹಮೀದರವರಿಗೆ ಧೈರ್ಯ ತುಂಬುವ ಕಾರ್ಯವನ್ನು ಹೈದರ್ ಕಲ್ಲರ್ಪೆಯವರ ಮಾಡಿದರು. ಜೊತೆಯಲ್ಲಿ ಇಬ್ರಾಹಿಂ ಸಹದಿ ಗುಂಡ್ಯೂರು ಬಾಕ್ರಬೈಲ್ ಉಪಸ್ಥಿತರಿದ್ದರು.

ಬಶೀರ್ ಅಗರಿ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts