ಮೂಲರಪಟ್ನವೊಂದೇ ಅಲ್ಲ, ಉಳಿದ ಹಳೇ ಸೇತುವೆಗಳೂ ಡೇಂಜರ್!

ನಿನ್ನೆ ಕುಸಿದಿರುವ ಮೂಲರಪಟ್ನ ಸೇತುವೆ ಉಳಿದೆಲ್ಲ ಸೇತುವೆಗಳಲ್ಲಿ ಸಂಚರಿಸುವವರಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ. ಜಾಹೀರಾತು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಪ್ರಕಾರ, ಮಂಗಳೂರಿನ ತಾಲೂಕಿನ ಗುರುಪುರ ಮತ್ತು ಪುಚ್ಚಮುಗೆರು ಹಳೆ ಸೇತುವೆಗಳು ಕೂಡಾ ಶಿಥಿಲಾವ್ಯವಸ್ಥೆಯಲ್ಲಿದೆ. ಅಧಿಕಾರಿಗಳು … Continue reading ಮೂಲರಪಟ್ನವೊಂದೇ ಅಲ್ಲ, ಉಳಿದ ಹಳೇ ಸೇತುವೆಗಳೂ ಡೇಂಜರ್!