ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕಜೆ ಮನೆ ನಿವಾಸಿ ದಿ.ವೆಂಕಟರಮಣ ಭಟ್ ಅವರ ಪತ್ನಿ ಸುಶೀಲಾ (81) ಮಂಗಳವಾರ ಜೂನ 12ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಇಬ್ಬರು ಪುತ್ರರಾದ ಬಂಟ್ವಾಳದ ನ್ಯಾಯವಾದಿಗಳಾದ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಮತ್ತು ನೋಟರಿ ಕಜೆ ನರಸಿಂಹ ಭಟ್ ಹಾಗೂ ಅಪಾರ ಬಂಧುವರ್ಗವನ್ನು ಅವರು ಅಗಲಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…