ಕಡಲೆ ಬೇಳೆ ಅಥವಾ ಹುಡಿ ಎಂದಾಕ್ಷಣ ನೆನಪಿಗೆ ಬರುವುದು ತಿನಿಸುಗಳು. ಇದರಲ್ಲಿ ಕಬ್ಬಿಣದ ಅಂಶ,ತಾಮ್ರ ಜಿಂಕ್,ಫಾಲಿಕ್ ಆಮ್ಲ, ನಾರಿನ ಅಂಶ ಇತ್ಯಾದಿಗಳು ಯಥೆಷ್ಟವಾಗಿವೆ. ಹಿತವಾಗಿ ಮತ್ತು ಮಿತವಾಗಿ ಕಡಲೆ ಬೇಳೆಯನ್ನು ಉಪಯೋಗಿಸುವುದರಿಂದ ದೇಹಕ್ಕೆ ಉತ್ತಮ ಫಲವನ್ನು ನೀಡುತ್ತದೆ. ಅತಿಯಾಗಿ ಬಳಸಿದರೆ ಅಜೀರ್ಣ ಹಾಗು ವಾಯುವಿನ ತೊಂದರೆಯನ್ನು ಎದುರಿಸಬೇಕಾಗುತ್ತದೆ.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)