ಮತ್ತೆ ವಿಟ್ಲ ಪರಿಸರದಲ್ಲಿ ಕಳವು ಯತ್ನ, ಈ ಬಾರಿ ವಿಜಯಾ ಬ್ಯಾಂಕಿನತ್ತ ಕಣ್ಣು!

www.bantwalnews.com REPORT ಮಾಧ್ಯಮಗಳು ಎಚ್ಚರಿಸುತ್ತಲೇ ಬಂದಿದ್ದರೂ ಕಳವು ನಿಯಂತ್ರಣಕ್ಕೆ ಇನ್ನೂ ಸೀರಿಯಸ್ ಆಗಿ ಯಾರೂ ತೀರ್ಮಾನಕ್ಕೆ ಬಂದಿಲ್ಲ ಎಂಬ ಜನರ ಮಾತಿಗೆ ಪುಷ್ಠಿ ನೀಡುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಜಾಹೀರಾತು ಇಡ್ಕಿದು ಗ್ರಾಮದ ಉರಿಮಜಲು ವಿಜಯ … Continue reading ಮತ್ತೆ ವಿಟ್ಲ ಪರಿಸರದಲ್ಲಿ ಕಳವು ಯತ್ನ, ಈ ಬಾರಿ ವಿಜಯಾ ಬ್ಯಾಂಕಿನತ್ತ ಕಣ್ಣು!