ಇಂದಿನ ವಿಶೇಷ

ಬಂಟ್ವಾಳನ್ಯೂಸ್ ಯಕ್ಷಗಾನ ಮಾಹಿತಿ

www.bantwalnews.com  

ಜಾಹೀರಾತು

www.bantwalnews.com ಮಾಹಿತಿ

ಶ್ರೀ ಧರ್ಮಸ್ಥಳ ಮೇಳ: ಯೆಡಾಡಿ ಮತ್ಯಾಡಿ ಹಳನೀರುವಿನಲ್ಲಿ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಶ್ರೀ ಹನುಮಗಿರಿ ಮೇಳ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅಂಧಕ ಮೋಕ್ಷ, ದ್ರೌಪದೀ ಪ್ರತಾಪ

ಶ್ರೀ ಬಾಚಕೆರೆ ಮೇಳ: ಶಿರ್ತಾಡಿಯಲ್ಲಿ ರಾತ್ರಿ 10ಕ್ಕೆ ಸಿರಿಬೂಡುದ ಧರ್ಮದೈವ

ಶ್ರೀ ಬಪ್ಪನಾಡು ಮೇಳ: ಮಂಗಳೂರು ಊರ್ವ ಮಾರ್ಕೆಟ್ ಮೈದಾನದಲ್ಲಿ ಬಾಲೆ ಭಗವಂತನ

ಶ್ರೀ ಉಳ್ಳಾಲ ಭಗವತೀ ಮೇಳ: ತೊಕ್ಕೊಟ್ಟುವಿನಲ್ಲಿ ಗುಡ್ಡೆದ ಗುಳಿಗೆ

ಶ್ರೀ ಕೊಲ್ಲಂಗಾನ ಮೇಳ: ಮುಳಿಯಾರುವಿನಲ್ಲಿ ಶ್ರೀ ದೇವಿ ಕಾರುಣ್ಯ

www.bantwalnews.com ಮಾಹಿತಿ

ಶ್ರೀ ಗೋಳಿಗರಡಿ ಮೇಳ: ಚಾಂತಾರುವಿನಲ್ಲಿ ಕಮಲಧಾರಿಣಿ

ಶ್ರೀ ಪದ್ಮಾವತಿ ಮೇಳ: ಹಳದೀಪುರ, ಹೊನ್ನಾವರದಲ್ಲಿ ಕೃಷ್ಣ ಗಾರುಡಿ, ವಜ್ರದುಂಬಿ

ಶ್ರೀ ಸಸಿಹಿತ್ಲು ಮೇಳ: ಪೆರ್ಲ ಉಕ್ಕಿನಡ್ಕದಲ್ಲಿ ನಾಗತಂಬಿಲ

ಶ್ರೀ ಅಮೃತೇಶ್ವರಿ ಮೇಳ: ಬ್ರಹ್ಮಾವರದಲ್ಲಿ

ಶ್ರೀ  ವನದುರ್ಗಾ ಮೇಳ, ದೇಂತಡ್ಕ: ಬಿ.ಸಿ.ರೋಡ್ ಪದ್ಮಾಹೋಟೆಲ್ ಹಿಂಭಾಗ ಕಾಲಮಿತಿ ಆಟ – ಶ್ರೀ ವನದುರ್ಗಾ ಮಹಾತ್ಮೆ

ಶ್ರೀ ಮಾರಣಕಟ್ಟೆ ಮೇಳ : ಎ ಕಟ್ಟುಕಟ್ಟಳೆ, ಬಿ – ಮುದೂರು

ಶ್ರೀ ಮಂಗಳಾದೇವಿ ಮೇಳ: ಮುಳ್ಳೇರಿಯಾದಲ್ಲಿ ಮೇಘ ಮಾಣಿಕ್ಯ

www.bantwalnews.com ಮಾಹಿತಿ

ಶ್ರೀ ಸೌಕೂರು ಮೇಳ: ಮರವಂತೆಯಲ್ಲಿ ಮಾರಿಕಾಂಬಾ ಮಹಾತ್ಮೆ

ಶ್ರೀ ಸಿಗಂದೂರು ಮೇಳ: ಕಾಳಾವರದಲ್ಲಿ

ಶ್ರೀ ಜಲವಳ್ಳಿ ಮೇಳ: ಅಂಕೋಲದಲ್ಲಿ ಕರ್ಣಪರ್ವ, ನರಕಾಸುರ, ಶ್ರೀಕೃಷ್ಣ ಗಾರುಡಿ

ಶ್ರೀ ಬೆಂಕಿನಾಥೇಶ್ವರ ಮೇಳ: ಪಕ್ಷಿಕೆರೆಯಲ್ಲಿ ನಾಗದೇವತೆ

ಶ್ರೀ ಕಮಲಶಿಲೆ ಮೇಳ: ಚಕ್ರ ಮೈದಾನ

ಶ್ರೀ ಹಟ್ಟಿಯಂಗಡಿ ಮೇಳ: ಬಿದ್ಕಲ್ ಕಟ್ಟೆ

ಶ್ರೀ ಸುಂಕದಕಟ್ಟೆ ಮೇಳ: ಪದವಿನಂಗಡಿಯಲ್ಲಿ ಶನೀಶ್ವರ ಮಹಾತ್ಮೆ

ಶ್ರೀ ನೀಲಾವರ ಮೇಳ: ಕರ್ಕುಂಜೆಯಲ್ಲಿ ಮಾರ್ವೀ ಗರ್ವಭಂಗ

www.bantwalnews.com ಮಾಹಿತಿ

ಶ್ರೀ ಸಾಲಿಗ್ರಾಮ ಮೇಳ: ಮಣಿಪಾಲದಲ್ಲಿ ಸಂಜೆ 4ರಿಂದ ವಜ್ರಮಾನಸಿ, ರಾತ್ರಿ ಉಡುಪಿ ಕುಕ್ಕಿಕಟ್ಟೆಯಲ್ಲಿ ಬಯಲಾಟ ಸತ್ಯಹರಿಶ್ಚಂದ್ರ, ಶ್ರೀನಿವಾಸ ಕಲ್ಯಾಣ

ಶ್ರೀ ಪೆರ್ಡೂರು ಮೇಳ: ಕುಮಟಾದಲ್ಲಿ ಸತ್ಯ ಹರಿಶ್ಚಂದ್ರ

www.bantwalnews.com ಮಾಹಿತಿ

ಶ್ರೀ ಮಂದಾರ್ತಿ ಮೇಳ:

  1. ಬೇಗುವಳ್ಳಿ
  2. ಕುಳ್ಳುಂಜೆ
  3. ಅಂಪಾರು
  4. ಭೀಮನಕೆರೆ
  5. ಶ್ರೀ ಕ್ಷೇತ್ರ ಮಂದಾರ್ತಿ

www.bantwalnews.com ಮಾಹಿತಿ

ಶ್ರೀ ಕಟೀಲು ಮೇಳ:

  1. ಕಡಂಬಾರು, ಮಂಜೇಶ್ವರ
  2. ಎಡಪದವು
  3. ಕಟ್ಲ ಸುರತ್ಕಲ್
  4. ಹೊಯ್ಗೆಬಜಾರು, ಮಂಗಳೂರು
  5. ಪೊಳಲಿ
  6. ಕಾವೂರು

 

 

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.