ಬಂಟ್ವಾಳ ತಾ| ಕುಳ ಗ್ರಾಮದ ನವಪಾಂಡೇಲು ನಿವಾಸಿ ನೆಕ್ಕರೆ ಸುಬ್ಬಣ್ಣ ಭಟ್ ಪಾಂಡೇಲು (86) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ನ.15ರಂದು ನಿಧನ ಹೊಂದಿದರು. ಮೃತರು ಪತ್ನಿ, ಉದಯವಾಣಿ ಹಿರಿಯ ಉಪಸಂಪಾದಕ ಗಣೇಶ ಪ್ರಸಾದ ಪಾಂಡೇಲು ಸಹಿತ ನಾಲ್ವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಹಿಂದೆ ಪ್ರಸಿದ್ಧ ಕೃಷಿಕರಾಗಿದ್ದ ಅವರು ಇಡ್ಕಿದು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾಗಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…