ಪುರಸಭಾ ವ್ಯಾಪ್ತಿಯ ಬಿ.ಮೂಡ ಮತ್ತು ಪಾಣೆಮಂಗಳೂರು ಪ್ರದೇಶಗಳಿಗೆ ನವೆಂಬರ್ 14 ಮತ್ತು 15ರಂದು ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪುರಸಭೆ ಪ್ರಕಟಣೆ ತಿಳಿಸಿದೆ.
ಗೂಡಿನಬಳಿ ಟ್ಯಾಂಕ್ನಿಂದ ವಿತರಣಾ ಕೊಳವೆಗೆ ಲಿಂಕಿಂಗ್ ಕೆಲಸ ಇರುವುದರಿಂದ ನೀರು ಸರಬರಾಜು ವ್ಯತ್ಯಯವಾಗುವುದು.ಆದ್ದರಿಂದ ನೀರಿನ ಬಳಕೆದಾರರು ಹಾಗೂ ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸಬೇಕಾಗಿ ಮುಖ್ಯಾಕಾರಿ ರೇಖಾ ಜೆ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…