ಗ್ರಾಮ ಗ್ರಾಮಗಳಲ್ಲಿ ಪರಿವರ್ತನಾ ಯಾತ್ರೆ ತಯಾರಿ: ದೇವದಾಸ ಶೆಟ್ಟಿ

ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ ನ.11ರಂದು ಶನಿವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಲಿದೆ. ಗ್ರಾಮ ಗ್ರಾಮಗಳಲ್ಲಿ ಈ ಬಗ್ಗೆ ತಯಾರಿ ನಡೆಯುತ್ತಿವೆ. ಬಂಟ್ವಾಳದಲ್ಲಿರುವ 240 ಮತಗಟ್ಟೆಗಳಿಂದಲೂ ಪಕ್ಷದ … Continue reading ಗ್ರಾಮ ಗ್ರಾಮಗಳಲ್ಲಿ ಪರಿವರ್ತನಾ ಯಾತ್ರೆ ತಯಾರಿ: ದೇವದಾಸ ಶೆಟ್ಟಿ