ಬಂಟ್ವಾಳ

ರಾಘವೇಶ್ವರ ಶ್ರೀಗಳು ದ.ಕ, ಕಾಸರಗೋಡಿಗೆ ಭೇಟಿ

ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳು ಅ.30ರಿಂದ ನ.10ರವರೆಗೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಲಿದ್ದಾರೆ.

ಅ.30ರಿಂದ ನ.1ರವರೆಗೆ ಪುತ್ತೂರು ಸಮೀಪದ ಹಾರೆಕರೆ ನಾರಾಯಣ ಭಟ್ಟ ಅವರ ಮನೆ, ನ.1ಕ್ಕೆ ಕೊಂಬೆಟ್ಟು ಹರಿನಾರಾಯಣ ಅವರ ಮನೆ, ನ.2ರಂದು ಪರ್ಲಡ್ಕ ಶಿವಶಂಕರ ಬೋನಂತಾಯ ಅವರ ಮನೆ, ನ.3ರಂದು ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ, ನ.4ರಂದು ಉಕ್ಕುಡ ಕಾಂತಿಲ ಸುಬ್ಬಣ್ಣ ಭಟ್ಟ ಅವರ ಮನೆ, ನ.5ರಂದು ಒಡಿಯೂರು ಶ್ರೀಪತಿ ಅವರ ಮನೆ, ನ.6ರಂದು ಕಿಳಿಂಗಾರು ಬಾಲಕೃಷ್ಣ ಭಟ್ಟ ಅವರ ಮನೆ, ನ.7ರಂದು ಮಂಗಳಗಂಗೋತ್ರಿ ಕೊಣಾಜೆ ಶಂಕರ ಭಟ್ಟ ಅವರ ಮನೆ, ನ.8ರಂದು ಕೊಲ್ಲಮೊಗ್ರ ಪನ್ನೆ ಗೋಪಾಲಕೃಷ್ಣ ಭಟ್ಟ ಅವರ ಮನೆ, ನ.9ರಂದು ರಾಮಚಂದ್ರ ನಾಗಪಿತ್ತಿಲು ಮುಂತಾದ ಕಡೆಗಳಲ್ಲಿ ಮೊಕ್ಕಾಂ ಮಾಡಲಿದ್ದು, ನಂತರ ನ.10ಕ್ಕೆ ಬೆಂಗಳೂರು ಗಿರಿನಗರ ಮಠಕ್ಕೆ ತೆರಳಲಿದ್ದಾರೆ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ