ನಾರಿಕೊಂಬೇಶ್ವರ ದೇವಳದ ಮುಂಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಹಡಿಲಾಗಿದ್ದ ೧.೭೫ ಎಕರೆ ಗದ್ದೆ ಇಂದು ಸಾವಯವ ಬತ್ತದ ಕೃಷಿಯೊಂದಿಗೆ ಪುನರುಜ್ಜೀವಗೊಂಡಿದೆ.
ನರಿಕೊಂಬಿನ ವಿವೇಕ ಜಾಗೃತ ಬಳಗ ಹಾಗೂ ವಿವೇಕ ಕಿರಣ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಈ ಸಾವಯವ ಬತ್ತದ ಕೃಷಿ ಕೈಂಕರ್ಯವನ್ನು ನಿವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ ನೇಜಿ ನೆಡುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷರಾದ ಚಂದ್ರಶೇಖರ ಮರ್ದೋಳಿ, ಉಪಾಧ್ಯಕ್ಷ ಮಾಧವ ಅಂಚನ್, ಸಾಲಿಗ್ರಾಮದ ಡಿವೈನ್ ಪಾರ್ಕ್(ರಿ) ಇದರ ಪದಾಧಿಕಾರಿ ಗಿರೀಶ್ ಹೆಗಡೆ, ಶಿಕ್ಷಕ ಮಧೂಸೂದನ್ ಮೊದಲಾದವರು ಹಾಜರಿದ್ದು ಮಾರ್ಗದರ್ಶನ ನೀಡಿದರು.
inauguration ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕಿನ 2023-24 ಮತ್ತು 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ…
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…