ಕೋಶಾಕಾರಿ ಎ. ಶ್ರೀಧರ್ ಶೆಣೈ ಲೆಕ್ಕ ಪತ್ರ ಮಂಡಿಸಿದರು. ೨೦೧೭-೧೮ನೇ ಸಾಲಿನ ಆಡಳಿತ ಮಂಡಳಿಯ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಯು. ಸುರೇಶ್ ನಾಯಕ್, ಉಪಾಧ್ಯಕ್ಷರಾಗಿ ಆರ್. ಮಂಜುನಾಥ ಪೈ, ಪ್ರಧಾನ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಪ್ರಭು ಜತೆ ಕಾರ್ಯದರ್ಶಿಯಾಗಿ ಎಂ. ಸುಬ್ರಹ್ಮಣ್ಯ ಪೈ, ಶ್ರೀಧರ್ ಹೆಗ್ಡೆ, ಕೋಶಾಕಾರಿಯಾಗಿ ಎಚ್. ನಾರಾಯಣ ಶೆಣೈ, ಸದಸ್ಯರಾಗಿ ಬಿ. ಕೃಷ್ಣ ನಾಯಕ್, ಎನ್. ದುರ್ಗಾದಾಸ್ ಶೆಣೈ, ವಿವೇಕ್ ಹೆಗ್ಡೆ, ಕೆ. ರಘುವೀರ್ ಕಾಮತ್, ನಾರಾಯಣ ಶೆಣೈ, ಇವರು ಆಯ್ಕೆಯಾದರು. ಲೆಕ್ಕಪರಿಶೋಧಕರಾಗಿ ಪಿ. ನರೇಂದ್ರ ಪೈ ಮಂಗಳೂರು ನೇಮಕಗೊಂಡರು.