ನಿಷೇಧಾಜ್ಞೆ ಮತ್ತೆ ಜುಲೈ 21ರವರೆಗೆ ವಿಸ್ತರಣೆ

ನಿರೀಕ್ಷೆಯಂತೆ ಬಂಟ್ವಾಳದಲ್ಲಿ ನಿಷೇಧಾಜ್ಞೆ ವಿಸ್ತರಣೆಯಾಗಿದೆ. ಸೋಮವಾರ ಸಂಜೆ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಹೊರಡಿಸಿದ ಸೂಚನೆ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  (ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ) ಅಂದರೆ ಬಂಟ್ವಾಳ, ಸುಳ್ಯ, ಪುತ್ತೂರು … Continue reading ನಿಷೇಧಾಜ್ಞೆ ಮತ್ತೆ ಜುಲೈ 21ರವರೆಗೆ ವಿಸ್ತರಣೆ