ಡಾ.ಎ.ಜಿ.ರವಿಶಂಕರ್
ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಏಲಕ್ಕಿ ಬೀಜ ಒಂದು ರುಚಿಕರವಾದ ಸುಗಂಧ ಖಾದ್ಯ ದ್ರವ್ಯ ಎಂಬುದು ಎಲ್ಲರಿಗೂ ತಿಳಿದ ವಿಚಾರ.ಸಾಧಾರಣವಾಗಿ ಹೆಚ್ಚಿನ ಭಕ್ಷ್ಯ ,ಪಾಯಸಗಳು ಏಲಕ್ಕಿ ಹಾಕದಿದ್ದರೆ ಪರಿಪೂರ್ಣವಾಗುವುದಿಲ್ಲ. ಹೇಗೆ ಏಲಕ್ಕಿಯು ಪಾಕಶಾಸ್ತ್ರದಲ್ಲಿ, ಅಷ್ಟೇ ಪ್ರಾಮುಖ್ಯತೆಯನ್ನು ವೈದ್ಯಕೀಯ ಕ್ಷೇತ್ರದಲ್ಲೂ ಪಡೆದಿದೆ. ಇದು ಶರೀರದ ವಾತ, ಪಿತ್ತ ಹಾಗು ಕಪ ದೋಷಗಳನ್ನು ಸಮತೋಲನದಲ್ಲಿಡುತ್ತದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…