ಯಕ್ಷಗಾನ

ಶಿವರಾತ್ರಿಯಂದು ಎಲ್ಲೆಲ್ಲಿ ಯಕ್ಷಗಾನ

ಇಂದು ಶಿವರಾತ್ರಿ. ಈ ಸಂದರ್ಭ ಹಲವೆಡೆ ವಿಶೇಷ ಕಾರ್ಯಕ್ರಮ. ಕರಾವಳಿಯ ವಿವಿಧ ಭಾಗಗಳಲ್ಲಿ ಗಂಡುಕಲೆ ಯಕ್ಷಗಾನಕ್ಕೆ ಹೆಚ್ಚು ಮಹತ್ವ. ಎಲ್ಲೆಲ್ಲಿದೆ ಎಂಬ ಮಾಹಿತಿ ಬಂಟ್ವಾಳನ್ಯೂಸ್ ನೀಡುತ್ತಿದೆ.

ಶ್ರೀ ಧರ್ಮಸ್ಥಳ ಮೇಳ: ತೀರ್ಥಹಳ್ಳಿ ಸೊಪ್ಪುಗುಡ್ಡೆಯಲ್ಲಿ ಮಹಿಷಮರ್ದಿನಿ

ಜಾಹೀರಾತು

ಶ್ರೀ ಎಡನೀರು ಮೇಳ: ಮಂಗಲ್ಪಾಡಿ ಪ್ರತಾಪನಗರದಲ್ಲಿ ಸಂಜೆ 6.30ರಿಂದ ಮಧುಚಕ್ರ

ಶ್ರೀ ಸಾಲಿಗ್ರಾಮ ಮೇಳ: ಮಣಿಪಾಲ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ರಕ್ಷಾಬಂಧನ-ಗಿರಿಜಾ ಕಲ್ಯಾಣ

ಶ್ರೀ ಪೆರ್ಡೂರು ಮೇಳ; ಇಡುಗುಂದಿಯಲ್ಲಿ ಸುದರ್ಶನ ವಿಜಯ, ಮಾಯಾ ಮೃಗವತಿ

ಶ್ರೀ ಮಂದಾರ್ತಿ ಮೇಳ:

  1. ಕಮ್ಮರಡಿ
  2. ಕರುಣಾಪುರ.
  3. ಮಂದಾರ್ತಿ
  4. ತಾರಿಬೇರು ಕೋಣ್ಕಿ
  5. ಅರೆಹೊಳೆ ಯಳಜಿತ್

ಶ್ರೀ ಕಟೀಲು ಮೇಳ:

  1. ಅಡ್ಯಾರ್
  2. ಹೇರೂರು
  3. ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ
  4. ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನ
  5. ಕೋಡಿಲ ಶ್ರೀ ರಾಮಕುಂಜೇಶ್ವರ ದೇವಳ ಬಳಿ
  6. ನೀಲಿ ನೀಲಕಂಠೇಶ್ವರ ದೇವಸ್ಥಾನ, ವಾಮದಪದವು

 

ಶ್ರೀ ಸುಂಕದಕಟ್ಟೆ ಮೇಳ : ಬಜಪೆಯಲ್ಲಿ ಮಂಚದ ಮೈಷಂದಾಯೆ

ಶ್ರೀ ಸಸಿಹಿತ್ಲು ಮೇಳ: ಶಿರ್ತಾಡಿ ಅರ್ಜುನಪುರದಲ್ಲಿ

ಶ್ರೀ ಬಾಚಕೆರೆ ಮೇಳ: ಉಪ್ಪಿನಂಗಡಿ ಮಖೆ ಜಾತ್ರೆ ಪ್ರಯುಕ್ತ

ಶ್ರೀ ಬಪ್ಪನಾಡು ಮೇಳ: ಬಾಕ್ರಬೈಲು ಶ್ರೀ ಸೂರೇಶ್ವರ ದೇವಸ್ಥಾನದಲ್ಲಿ

ಶ್ರೀ ಬೆಂಕಿನಾಥೇಶ್ವರ ಮೇಳ : ನೀರುಮಾರ್ಗ ಪೆದಮಲೆ ದೇವಸ್ಥಾನದಲ್ಲಿ

ಮಾರಣಕಟ್ಟೆ ಎ – ಸಿದ್ದಾಪುರ, ಬಿ – ಮೂಡುಮಂದ

ಕಮಲಶಿಲೆ ಎ – ಹೊಸನಗರ, ಬಿ – ನಾಡಗುಡ್ಡೆ

 

 

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.