ಯಕ್ಷಗಾನ

ಬಂಟ್ವಾಳನ್ಯೂಸ್ ನಲ್ಲಿ ಯಕ್ಷಗಾನ ಮಾಹಿತಿ

www.bantwalnews.com ನಲ್ಲಿ ಯಕ್ಷಗಾನ ಇಂದು ಎಲ್ಲೆಲ್ಲಿದೆ ಎಂಬ ಮಾಹಿತಿ. ವಿವರ ಇಲ್ಲಿದೆ.

 

ಶ್ರೀ ಧರ್ಮಸ್ಥಳ ಮೇಳ: ಕೊಪ್ಪ-ಹುಲ್ಮಕ್ಕಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ

ಜಾಹೀರಾತು

ಶ್ರೀ ಎಡನೀರು ಮೇಳ: ಇಂದಾರು ಬೆಳ್ಮ್ಣ ನಲ್ಲಿ ತ್ರಿಜನ್ಮ ಮೋಕ್ಷ

ಶ್ರೀ ಸಾಲಿಗ್ರಾಮ ಮೇಳ: ತೀರ್ಥಳ್ಳಿ ಸೊಪ್ಪುಗುಡ್ಡೆಯಲ್ಲಿ ರಕ್ಷಾಬಂಧನ

ಶ್ರೀ ಮಾರಣಕಟ್ಟೆ ಎ ಮೇಳ: ತಾವರಕೆರೆಯಲ್ಲಿ ಮಂದಾರ್ತಿ ಮೇಳದೊಂದಿಗೆ ಕೂಡಾಟ ಶ್ರೀ ದೇವಿ ಮಹಾತ್ಮೆ

ಶ್ರೀ ಮಾರಣಕಟ್ಟೆ ಬಿ ಮೇಳ:ಶಂಕರನಾರಾಯಣದಲ್ಲಿ

ಶ್ರೀ ಕಮಲಶಿಲೆ ಎ ಮೇಳ: ನಾಯಕವಾಡಿಯಲ್ಲಿ

ಶ್ರೀ ಕಮಲಶಿಲೆ ಬಿ ಮೇಳ: ಶಂಕರನಾರಾಯಣದಲ್ಲಿ ಮಾರಣಕಟ್ಟೆ ಮೇಳದೊಂದಿಗೆ ಕೂಡಾಟ

ಶ್ರೀ ಪೆರ್ಡೂರು ಮೇಳ: ಹೊನ್ನಕೊಪ್ಪದಲ್ಲಿ ಶ್ರೀ ಶನೀಶ್ವರ ಮಹಾತ್ಮೆ

ಶ್ರೀ ಮಂದಾರ್ತಿ ಮೇಳ 1: ಹೆಗ್ಗುಂಜೆ

ಶ್ರೀ ಮಂದಾರ್ತಿ ಮೇಳ 2: ಹಾವಂಜೆ

ಶ್ರೀ ಮಂದಾರ್ತಿ ಮೇಳ 3: ಮೊಳಹಳ್ಳಿ

ಶ್ರೀ ಮಂದಾರ್ತಿ ಮೇಳ 4: ತಾವರಕೆರೆ

ಶ್ರೀ ಮಂದಾರ್ತಿ ಮೇಳ 5:  ಚಾರ

ಶ್ರೀ ಕಟೀಲು ಮೇಳ 1: ಉಪ್ಪೂರು ಅಂಬಾಗಿಲು

ಶ್ರೀ ಕಟೀಲು ಮೇಳ 2: ಪೆರ್ಮುದೆ

ಶ್ರೀ ಕಟೀಲು ಮೇಳ 3: ಇಜ್ಜಹೌಸ್ ಅಗ್ರಹಾರ ಬಂಟ್ವಾಳ

ಶ್ರೀ ಕಟೀಲು ಮೇಳ 4: ಸೂರಿಂಜೆ

ಶ್ರೀ ಕಟೀಲು ಮೇಳ 5: ಎಕ್ಕಾರು

ಶ್ರೀ ಕಟೀಲು ಮೇಳ 6: ಗಾಂದೋಡಿ, ಮೊಡಂಕಾಪು, ಬಂಟ್ವಾಳ

ಶ್ರೀ ಸುಂಕದಕಟ್ಟೆ ಮೇಳ: ಕಾಶಿಪಟ್ಣ ನೆಲ್ಲಿಗುಡ್ಡೆಯಲ್ಲಿ ಮಂಚದ ಮೈಷಂದಾಯೆ

ಶ್ರೀ ಸಸಿಹಿತ್ಲು ಮೇಳ ಮಲ್ಲೂರು ಕಿನ್ನಿಕಟ್ಟದಲ್ಲಿ ಪುಣ್ಣಮೆದ ಪೊಣ್ಣು

ಶ್ರೀ ಬಪ್ಪನಾಡು ಮೇಳ: ಮುಡಪು ಮುಡಿಪುನಾರ್ ದೈವಸ್ಥಾನದಲ್ಲಿ ನಿಧಿ ನಿರ್ಮಲ

 

 

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.