ಇಂದಿನ ವಿಶೇಷ

ಇಂದು ನಮ್ಮೂರಲ್ಲಿ ಯಕ್ಷಗಾನ

 ನಮ್ಮೂರು ಅಂದರೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳು. ಇಲ್ಲಿ ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತೆ ಎಂಬ ಸಂಗ್ರಹಿತ ಮಾಹಿತಿಯನ್ನು ಬಂಟ್ವಾಳನ್ಯೂಸ್ ನಿಮಗಾಗಿ ನೀಡುತ್ತಿದೆ.

click https://bantwalnews.com

ಜಾಹೀರಾತು

 ಶ್ರೀ ಧರ್ಮಸ್ಥಳ ಮೇಳ: ಮಹಾಕಲಿ ಮಗಧೇಂದ್ರ ಸ್ಥಳ: ಶ್ರೀನಿವಾಸನಗರ ಸುರತ್ಕಲ್ ರಾತ್ರಿ 7ರಿಂದ 12 ವರೆಗೆ

 ಶ್ರೀ ಎಡನೀರು ಮೇಳ: ಶ್ರೀ ದೇವಿ ಲಲಿತೋಪಾಖ್ಯಾನ ಸ್ಥಳ: ಚಾಮುಂಡೇಶ್ವರಿ ಕ್ಷೇತ್ರ ಪರ್ತಿಕಾಡು ಉಕ್ಕಿನಡ್ಕ (ರಾತ್ರಿ 10.30ರಿಂದ)

 

  • ಶ್ರೀ ಕಟೀಲು ಮೇಳ 1: ಕಿಲೆಂಜೂರು
  • ಶ್ರೀ ಕಟೀಲು ಮೇಳ 2: ನಿಡ್ಡೋಡಿ
  • ಶ್ರೀ ಕಟೀಲು ಮೇಳ 3: ಅಡ್ಯಾರ್
  • ಶ್ರೀ ಕಟೀಲು ಮೇಳ 4: ಕಿನ್ನಿಗೋಳಿ ಶ್ರೀರಾಮ ಮಂದಿರ ಬಳಿ
  • ಶ್ರೀ ಕಟೀಲು ಮೇಳ 5: ಮಣಿನಾಲ್ಕೂರು
  • ಶ್ರೀ ಕಟೀಲು ಮೇಳ 6: ಕಟೀಲು ಕ್ಷೇತ್ರ

 

ಶ್ರೀ ಸಾಲಿಗ್ರಾಮ ಮೇಳ: ರಕ್ಷಾಬಂಧನ (ಪ್ರಸಂಗ) ಸ್ಥಳ: ಸೊಪ್ಪಿನಮಲ್ಲಿ

 ಶ್ರೀ ಕ್ಷೇತ್ರ ಮಾರಣಕಟ್ಟೆ ಎ ಮೇಳ – ಕಟ್ಕೆರೆ, , ಬಿ ಮೇಳ – ಜಟ್ಟಿಗೇಶ್ವರ ದೇವಸ್ಥಾನ ಕಂಬದಕೋಣೆ

 ಶ್ರೀ ಅಮೃತೇಶ್ವರಿ ಮೇಳ : ಸ್ಥಳ: ಬಳ್ಕೂರು

 ಶ್ರೀ ಪೆರ್ಡೂರು ಮೇಳ: ಪುಷ್ಪಸಿಂಧೂರಿ ಸ್ಥಳ: ದಾಮಸ್ ಕಟ್ಟೆ , ಕಿನ್ನಿಗೋಳಿ

 

  • ಶ್ರೀ ಕಮಲಶಿಲೆ ಮೇಳ – ಹೈಕಾಡಿ ಕೆಳಪೇಟೆ (ಎ ಮೇಳ)
  • ಶ್ರೀ ಕಮಲಶಿಲೆ ಮೇಳ – ಹಂಗನಾಡು ಬೈಂದೂರು (ಬಿ ಮೇಳ)

 

ಶ್ರೀ ಸೌಕೂರು ಮೇಳ: ಬಳ್ಕೂರು ನಂದಿಕೇಶ್ವರ

 

  • ಶ್ರೀ ಮಂದಾರ್ತಿ 1ನೇ ಮೇಳ: ಬಿದ್ಕಲ್ ಕಟ್ಟೆ
  • ಶ್ರೀ ಮಂದಾರ್ತಿ 2ನೇ ಮೇಳ: ರಾಮನಕೊಡ್ಲು ಅಜ್ರಿ
  • ಶ್ರೀ ಮಂದಾರ್ತಿ 3ನೇ ಮೇಳ: ಹಂಚಿಕಟ್ಟೆ ಮಚ್ಚಟ್ಟು
  • ಶ್ರೀ ಮಂದಾರ್ತಿ 4ನೇ ಮೇಳ: ತೆಂಗಿನಕೊಪ್ಪ
  • ಶ್ರೀ ಮಂದಾರ್ತಿ 5ನೇ ಮೇಳ: ಶೀರೂರು ಜಂಬೆಟ್ಟು

 

ಶ್ರೀ ಹಾಲಾಡಿ ಮೇಳ: ಮುದ್ದುಗುಡ್ಡೆ

 ಶ್ರೀ ಮಡಾಮಕ್ಕಿ ಮೇಳ: ಕಟಪಾಡಿ ಮೂಡುಬೆಟ್ಟು ಸರಕಾರಿಗುಡ್ಡೆ

 ಶ್ರೀ ಹಿರಿಯಡ್ಕ ಮೇಳ: ಬೆಜ್ಜವಳ್ಳಿ

 ಶ್ರೀ ಸಿಗಂದೂರು ಮೇಳ: ಗಂಟಿಹೊಳೆ

 ಶ್ರೀ ನೀಲಾವರ ಮೇಳ: ಕಂಡ್ಲೂರು

 ಶ್ರೀ ಗೋಳಿಗರಡಿ ಮೇಳ: ತಲ್ಲೂರು

 ಶ್ರೀ ಚೌಡಮ್ಮದೇವಿ ಮೇಳ: ಜನ್ಸಾಲೆ

 ಶ್ರೀ ಬಪ್ಪನಾಡು ಮೇಳ: ಪ್ರಸಂಗ: ನಿಧಿ ನಿರ್ಮಲ ಸ್ಥಳ: ಅಳಿಯೂರು

 ಶ್ರೀ ಸಸಿಹಿತ್ಲು ಮೇಳ: ಪ್ರಸಂಗ: ಕಂಚಿಲ್ದ ಪರಕೆ ಸ್ಥಳ: ವಾಮಂಜೂರು ಸಂತೋಷನಗರ.

 ಶ್ರೀ ಸುಂಕದಕಟ್ಟೆ ಮೇಳ: ಮಂಚದ ಮೈಷಂದಾಯೆ ಸ್ಥಳ: ದೆಕ್ಕೇದು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts